ಹೊನ್ನಾವರ,ತಾಲೂಕಿನ ಹೊಸಾಕುಳಿಯ ಶ್ರೀ ಉಮಾಮಹೇಶ್ವರ ಯಕ್ಷಗಾನ ಕಲಾವರ್ದಕ ಸಂಘದ ಮೂವತ್ತೋಂಬತ್ತನೇ ವರ್ಷದ ಚಾತುರ್ಮಾಸ್ಯ ಏಕಾದಶಿ ಸರಣ ತಾಳಮದ್ದಲೆ ಕೂಟಗಳ ಸಮಾರೋಪ ಸಮಾರಂಭವು ಹೊಸಾಕುಳಿಯ ಶ್ರೀ ಉಮಾಮಹೇಶ್ವರ ದೇವಾಲಯದಲಸಲ್ಲಿ ಜರುಗಿತು. ಇದೆ ಸಂದರ್ಭದಲ್ಲಿ ಗಣೇಶ ನಾಯ್ಕ ಮುಗ್ವಾ (ಯಕ್ಷಗಾನ ಕಲಾವಿದರು ಹಾಗು ಸಾಮಾಜಿಕ ಕಾರ್ಯಕರ್ತರು) ಇವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಸಭಾಧ್ಯಕ್ಷತೆ ವಹಿಸಿದ್ದ ಡಾ|| ಎನ್.ಆರ್. ನಾಯಕ ಮಾತನಾಡಿ ,ಜಾನಪದ ಕನ್ನಡ ಭಾಷೆ … [Read more...] about ಸರಣ ತಾಳಮದ್ದಲೆ ಕೂಟಗಳ “ಸಮಾರೋಪ” ಹಾಗು “ಸನ್ಮಾನ” ಸಮಾರಂಭ