ಹೊನ್ನಾವರ .ದೇಶೀಯ ಕ್ರೀಡೆ ಕಬ್ಬಡ್ಡಿ ಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ À ಹೊನ್ನಾವರ ತಾಲೂಕಿನ 22 ಕಬ್ಬಡ್ಡಿ ತಂಡಗಳಿಗೆ ಟಿ. ಶರ್ಟ್ ಹಾಗೂ ಟ್ರ್ಯಾಕ್ ಶೂ ಗಳುನು À ಶಾಸಕ ಮಂಕಾಳ ವೈದ್ಯ ್ನ ವಿತರಿಸಿದರು. ಕಾರ್ಯಕ್ರಮವನ್ನು ಚರ್ಚ್ನ ಧರ್ಮಗುರುಗಳಾದ ಸುದೀಪ್ ಗೊನ್ಸಾಲ್ವಿಸ್ ಉದ್ಘಾಟಿಸಿ ನಂತರ ುಮಾತನಾಡಿ. ಕ್ರೀಡೆ ಎನ್ನುವುದು ಒಂದು ಕಲೆ ಇದ್ದ ಹಾಗೆ ಆ ಕಲೆಯನ್ನು ನಾವು ವಿವಧ ರೂಪದಲ್ಲಿ ಪ್ರದರ್ಶಿಸುತ್ತೇವೆ. ಕ್ರೀಡೆಯೂ ಬೆರೆ ಬೆರೆ ಊರಿನವರೊಂದಿಗೆ ಪ್ರೀತಿ … [Read more...] about ಕ್ರೀಡೆಯೂ ಬೆರೆ ಬೆರೆ ಊರಿನವರೊಂದಿಗೆ ಪ್ರೀತಿ ಸಲುಗೆ ಬಾಂಧವ್ಯ ಬೆಳೆಸುವ ಕಲೆ; ಸುದೀಪ್ ಗೊನ್ಸಾಲ್ವಿಸ್