ಹೊನ್ನಾವರ: “ಪ್ರಧಾನಿ ನರೇಂದ್ರ ಮೋದಿ ಹವಾ, ಪಕ್ಷದ ಕಾರ್ಯಕರ್ತರ ಅವಿರತ ಶ್ರಮ, ದೇಶ ಭಕ್ತಿ, ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ನಿಲುವು ಎಲ್ಲವು ಒಟ್ಟೂಗೂಡಿ ನನ್ನ ಗೆಲುವಾಗಿದೆ” ಎಂದು ಕುಮಟಾ ಕ್ಷೇತ್ರದ ಶಾಸಕ ದಿನಕರ್ ಶೆಟ್ಟಿ ಅಭಿಪ್ರಾಯಿಸಿದರು. ಅವರು ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಇಡಗುಂಜಿ ಮಹಾಗಣಪತಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು. ಕಾರ್ಯಕರ್ತರು ಚುನಾವಣಾ ಪೂರ್ವದಲ್ಲಿ ನನ್ನ ಗೆಲುವಿಗಾಗಿ ಶ್ರೀಕ್ಷೇತ್ರದಲ್ಲಿ ಗಣಹೋಮ, ವಿನಾಯಕ ಶಾಂತಿ, … [Read more...] about “ಪ್ರಧಾನಿ ನರೇಂದ್ರ ಮೋದಿ ಹವಾ, ಪಕ್ಷದ ಕಾರ್ಯಕರ್ತರ ಅವಿರತ ಶ್ರಮ, ದೇಶ ಭಕ್ತಿ, ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ನಿಲುವು ಎಲ್ಲವು ಒಟ್ಟೂಗೂಡಿ ನನ್ನ ಗೆಲುವಾಗಿದೆ” ;ಶಾಸಕ ದಿನಕರ್ ಶೆಟ್ಟಿ