ಹಳಿಯಾಳ:- ತಾಲೂಕಿನಾದ್ಯಂತ ವಿವಿಧ ನೆಟವರ್ಕ ಕಂಪೆನಿಗಳು ಸಲ್ಲಿಸುತ್ತಿರುವ ಅಸಮರ್ಪಕ ಸೇವೆಯನ್ನು ವಿರೋಧಿಸಿ ಶುಕ್ರವಾರ ದಿ.27ರಂದು ಹಳಿಯಾಳ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ತಿಳಿಸಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಗ್ರಾಹಕರÀ ಜೊತೆಗೂಡಿ ಸಂಘಟನೆಯ ನೇತೃತ್ವದಲ್ಲಿ ದಿ.27 ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಸಂಗೋಳ್ಳಿ ರಾಯಣ್ಣ(ಅರ್ಬನ್) ವೃತ್ತದಿಂದ … [Read more...] about ಅಸಮರ್ಪಕ ಸೇವೆ, ಗ್ರಾಹಕರಿಗೆ ಕಿರಿಕಿರಿ- ವಿವಿಧ ನೆಟವರ್ಕ ಕಂಪೆನಿಗಳ ವಿರುದ್ದ ಹಳಿಯಾಳದಲ್ಲಿ ಕರವೇಯಿಂದ ಬೃಹತ್ ಪ್ರತಿಭಟನೆ -ಬಸವರಾಜ
ಐಡಿಯಾ
ಹಳಿಯಾಳದಲ್ಲಿ ಏರಟೆಲ್, ವೋಡಾಫೊನ್ ಇನ್ನಿತರ ನೆಟವರ್ಕ ಕಂಪೆನಿಗಳಿಂದ ದೋಖಾ ಅಸಮರ್ಥ ಸೇವೆ ಮೂಲಕ ಗ್ರಾಹಕರಿಗೆ ಮೋಸ- ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ
ಹಳಿಯಾಳ:- ಹಳಿಯಾಳ ತಾಲೂಕಾ ವ್ಯಾಪ್ತಿಯಲ್ಲಿ ಬರುವ ಏರಟೆಲ್, ವೋಡಾಪೋನ, ಐಡಿಯಾ, ಬಿ.ಎಸ್.ಎನ್.ಎಲ್ ಕಂಪನಿಯವರು ವಿಶೇಷ ಕೊಡುಗೆ ಫುಲ್ ಟಾಕ್ ಟೈಮ್ ಯೋಜನೆಯಡಿಯಲ್ಲಿ ಗ್ರಾಹಕರಿಗೆ ತಿಂಗಳ,ಮೂರು ತಿಂಗಳ ಕರೆನ್ಸಿ ನೀಡಿ, ಸರಿಯಾದ ನೆಟ್ವರ್ಕ ನೀಡದೆ ಗ್ರಾಹಕರ ಸುಲಿಗೆ ಮಾಡುತ್ತಿದ್ದು. ಹಗಲಿನಲ್ಲೇ ಗ್ರಾಹಕರಿಗೆ ಮೋಸ ಮಾಡುತ್ತಿರುವ ಈ ಕಂಪೆನಿಗಳ ವಿರುದ್ದ ಕ್ರಮ ಜರುಗಿಸಿ ಗ್ರಾಹಕರಿಗೆ ನ್ಯಾಯ ಒದಗಿಸುವಂತೆ ಜಯ ಕರ್ನಾಟಕ ಸಂಘಟನೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ … [Read more...] about ಹಳಿಯಾಳದಲ್ಲಿ ಏರಟೆಲ್, ವೋಡಾಫೊನ್ ಇನ್ನಿತರ ನೆಟವರ್ಕ ಕಂಪೆನಿಗಳಿಂದ ದೋಖಾ ಅಸಮರ್ಥ ಸೇವೆ ಮೂಲಕ ಗ್ರಾಹಕರಿಗೆ ಮೋಸ- ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ