ಹೊನ್ನಾವರ :ಕರಾವಳಿ ವಿದ್ಯಾವರ್ಧಕ ಸಂಘ, ದೇವರಗದ್ದೆ ಇದರ ವತಿಯಿಂದ ಮಂಕಿ ಹಳೇಮಠ ಪಂಚಾಯತ್ ವ್ಯಾಪ್ತಿಯ 3 ಸರ್ಕಾರಿ ಕನ್ನಡ ಶಾಲೆಗಳಿಗೆ ತೆರಳಿ ಅಲ್ಲಿಯ ಸುಮಾರು 150 ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯಾಧ್ಯಾಪಕ ಕಾಸರಕೋಡ್ನ ಥಾಮಸ್ ಹೋರ್ಟ ಮಾತನಾಡಿ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಬೇಕಾದ ಸಮಯದಲ್ಲಿ ಕರಾವಳಿ ವಿದ್ಯಾವರ್ಧಕ ಸಂಘವು ಕಳೆದ 5 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ … [Read more...] about ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಣೆ