ಹಳಿಯಾಳ:-ರೈತರಿಗೆ ಕೃಷಿ ಭೂಮಿ ಸತ್ವಯುತವಾಗಿದ್ದರೇ ಮಾತ್ರ ಒಳ್ಳೆಯ ಬೆಳೆಯನ್ನು ಬೆಳೆಸಬಹುದಾಗಿದೆ, ಮಾನವರಂತೆ ಭೂಮಿಗೂ ಕೂಡ ಸರಿಯಾದ ಆರೋಗ್ಯ ತಪಾಸಣೆ ಅವಶ್ಯವಾಗಿದ್ದು ಆ ದಿಶೆಯಲ್ಲಿ ಜೆಕೆ ಸಿಮೆಂಟ್ ರವರು ತಮ್ಮ ಸಿಎಸ್ಆರ್ ಯೋಜನೆಯ ಅಡಿಯಲ್ಲಿ ಎಪಿಎಮ್ಸಿ ಆವರಣದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯ ನಿರ್ಮಿಸಿದ್ದಾರೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಭಾನುವಾರ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ … [Read more...] about 30 ಲಕ್ಷ ರೂ. ವೆಚ್ಚದಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲ