ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಷಯದ ಸಹಾಯಕ ಪ್ರಾದ್ಯಾಪಕ 1 ಹುದ್ದೆ ಮತ್ತು ಅಗ್ರೀಕಲ್ಚರ್ ಇನ್ಫೊರಮ್ಯಾಟಿಕ್ ವಿಷಯದ ಅರೆಕಾಲಿ ಉಪನ್ಯಾಸಕ 1 ಹುದ್ದೆಗಾಗಿ ಆಗಸ್ಟ 8 ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ. ಸಹಾಯಕ ಪ್ರಾದ್ಯಾಪಕ ಹುದ್ದೆಗೆ ದೈಹಿಕ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ 5 ವರ್ಷಗಳ ಅನುಭವ ಮತ್ತು ಅರೆಕಾಲಿ ಉಪನ್ಯಾಸಕ ಹುದ್ದೆಗೆ ಕಂಪ್ಯೂಟರ್ ಸೈನ್ಸ ಅಥವಾ ಸಂಖ್ಯಾಶಾಸ್ರ್ತ ವಿಷಯದಲ್ಲಿ … [Read more...] about ಅರಣ್ಯ ಮಹಾವಿದ್ಯಾಲಯದಲ್ಲಿ 2 ಹುದ್ದೆಗಾಗಿ ನೇರ ಸಂದರ್ಶನ
ಕಂಪ್ಯೂಟರ್
ಉಚಿತ ಕಂಪ್ಯೂಟರ್ ಹಾರ್ಡವೇರ ಮತ್ತು ನೆಟವರ್ಕಿಂಗ್ ತರಭೇತಿ
ಕಾರವಾರ:ಜಿಲ್ಲಾ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಮಡಿವಾಳ, ಸವಿತಾ, ಕುಂಬಾರ, ಉಪ್ಪಾರ ಮತ್ತು ಅಲೆಮಾರಿ ಸಮುದಾಯದ ಅಭ್ಯರ್ಥಿಗಳಿಗೆ 6 ತಿಂಗಳ ಉಚಿತ ಕಂಪ್ಯೂಟರ್ ಹಾರ್ಡವೇರ ಮತ್ತು ನೆಟವರ್ಕಿಂಗ್ ತರಭೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ 21 ಕೊನೆಯ ದಿನವಾಗಿರುತ್ತದೆ. ಅರ್ಜಿದಾರರು 18 ರಿಂದ 35ರ ವಯೋಮಿತಿಯೊಳಗಿದ್ದು, ಕುಟುಂಬದ ವಾರ್ಷಿಕ ವರಮಾನ 40 ಸಾವಿರ ಕಡಿಮೆ ಇರಬೇಕು. ಆಸಕ್ತ ಅಭ್ಯರ್ಥಿಗಳು ತಮ್ಮ … [Read more...] about ಉಚಿತ ಕಂಪ್ಯೂಟರ್ ಹಾರ್ಡವೇರ ಮತ್ತು ನೆಟವರ್ಕಿಂಗ್ ತರಭೇತಿ
ವಿದ್ಯುತ್ ಅವಘಡ
ಭಟ್ಕಳ:ಹಾಡುವಳ್ಳಿಯಲ್ಲಿ 11 ಕೆ.ವಿ. ಲೈನ್ ವಿದ್ಯುತ್ ಸರಬರಾಜು ಮಾಡುವ ಸಣ್ಣ ಲೈನ್ ಮೇಲೆ ಹರಿದು ಬಿದ್ದ ಪರಿಣಾಮ ಹಾಡುವಳ್ಳಿಯ ಗ್ರಾಮ ಪಂಚಾಯತ್, ಅಂಚೆ ಕಚೇರಿ ಸಹಿತ ಸುತ್ತ ಮುತ್ತಲ ಮನೆಗಳಲ್ಲಿರುವ ಹಲವಾರು ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗ ಘಟನೆ ರವಿವಾರ ಬೆಳಗಿನಜಾವ 4.30ರ ಸುಮಾರಿಗೆ ನಡೆದಿದೆ. ಹಾಡುವಳ್ಳಿ ಗ್ರಾಮ ಪಂಚಾಯತ್ನಲ್ಲಿರುವ ಕಂಪ್ಯೂಟರ್, ಪ್ರಿಂಟರ್, ಮೊಡೆಮ್, ಸ್ಕಾನರ್, ಯುಪಿಎಸ್ ಹಾಗೂ ಬ್ಯಾಟರಿ, ಸಿ.ಸಿ.ಟಿ.ವಿ., ಫ್ಯಾನು ಸೇರಿದಂತೆ … [Read more...] about ವಿದ್ಯುತ್ ಅವಘಡ
ಮೀನುಗಾರಿಕಾ ಬೋಟನ್ನು ವಶ ಪಡಿಸಿಕೊಂಡ ಸಂಸ್ಥೆ ,ಸಾಲಗಾರ ಸಂಕಷ್ಟಕ್ಕೆ
ಕಾರವಾರ:ಬಡ ಮೀನುಗಾರರೊಬ್ಬರ ಬದುಕಿಗೆ ಹಣಕಾಸು ಸಂಸ್ಥೆಯೊಂದು ಕೊಳ್ಳಿ ಇಟ್ಟಿದೆ. ಮಾಡಿದ ಸಾಲದ ಬಹುಪಾಲು ಹಣ ತೀರಿಸಿದ ನಂತರವೂ ಮೀನುಗಾರಿಕಾ ಬೋಟನ್ನು ವಶ ಪಡಿಸಿಕೊಂಡ ಸಂಸ್ಥೆ ಅದನ್ನು ನೀರಿನಲ್ಲಿ ಮುಳುಗಿಸಿ ಸಾಲಗಾರನನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅಂಕೋಲಾದ ಶ್ರೀಧರ್ ದತ್ತಾ ಬಾನಾವಳಿಕರ ಎಂಬಾತರು ತಮ್ಮ ಬಳಿಯಲ್ಲಿದ್ದ 60 ಲಕ್ಷ ರೂ ಮೌಲ್ಯದ ಪರ್ಶಿಯನ್ ಬೋಟ ಆಧಾರದ 23 ಲಕ್ಷ ರೂ ಮೇಲೆ ಸಾಲ ಪಡೆದಿದ್ದರು. ಕಾಲಕ್ಕೆ ತಕ್ಕಂತೆ ಅದನ್ನು ತೀರಿಸುತ್ತ ಬಂದಿದ್ದು, … [Read more...] about ಮೀನುಗಾರಿಕಾ ಬೋಟನ್ನು ವಶ ಪಡಿಸಿಕೊಂಡ ಸಂಸ್ಥೆ ,ಸಾಲಗಾರ ಸಂಕಷ್ಟಕ್ಕೆ
ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭ
ದಾಂಡೇಲಿ :ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ ಮತ್ತು ಬಿ.ಕಾಂ 2017-18 ನೇ ಸಾಲಿನ ಪದವಿ ತರಗತಿಗಳಿಗೆ ಪ್ರವೇಶ ಆರಂಭವಾಗಿದ್ದು, ಮೇ 25 ರಿಂದ ಕಾಲೇಜಿನ ಕಾರ್ಯಾಲಯದಲ್ಲಿ ಪ್ರವೇಶದ ಅರ್ಜಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಪಿಯುಸಿ ಪಾಸಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರವೇಶ ಅರ್ಜಿ ತುಂಬಿ ಅಗತ್ಯ ದಾಖಲಾತಿಗಳೊಂದಿಗೆ ಜೂನ್ 7 ರೊಳಗಾಗಿ ಕಾರ್ಯಾಲಯದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇತ್ತೀಚೆಗೆ ಕಾಲೇಜು ಸರ್ಕಾರದ ಪ್ರೇರಣೆ ಮತ್ತು … [Read more...] about ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭ