ಹೊನ್ನಾವರ; ಇತ್ತಿಚಿಗೆ ಉತ್ತರ ಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ದಲಿತ ಯುವತಿ ಮನಿಷಾಳ ಅತ್ಯಾಚಾರದಂತಹ ಹೀನ ಕೃತ್ಯ ಖಂಡಿಸುವ ಜೊತೆ ಸಾವಿನ ತನಿಖೆಯನ್ನು ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಘಟಕ ಹಾಗೂ ಮಂಕಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಸದಸ್ಯರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.ಪಟ್ಟಣದ ಶರಾವತಿ ವೃತ್ತದಿಂದ ತಹಶೀಲ್ದಾರ್ ಕಛೇರಿಯವರೆಗೂ … [Read more...] about ಮನಿಷಾ ಸಾವಿಗೆ ನ್ಯಾಯ ಒದಗಿಸುವಂತೆ ದಲಿತ ಸಂಘರ್ಷ.ಸಮಿತಿ ಆಗ್ರಹ
ಕಠಿಣ ಶಿಕ್ಷೆ ವಿಧಿಸುವಂತೆ
ಮೃತ ಪರೇಶ ಮೇಸ್ತ ಮನೆಗೆ ಸಚೀವ ಅನಂತಕುಮಾರ ಹೆಗಡೆ ಭೇಟಿ
ಹೊನ್ನಾವರ .ಮೃತ ಪರೇಶ ಮೇಸ್ತ ಮನೆಗೆ ಸಚೀವ ಅನಂತಕುಮಾರ ಹೆಗಡೆ ಭೇಟಿ ಕಳೆದ ಡಿಸೆಂಬರ್ನಲ್ಲಿ ಮೃತನಾದ ಬಡ ಮೀನುಗರ ಕುಟುಂಬದ ಯುವಕ ಪರೇಶ ಮೇಸ್ತ ಮನೆಗೆ ಸಚಿವ ಅನಂತಕುಮಾರ ಹೆಗಡೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಮಯದಲ್ಲಿ ಪರೇಶ ತಂದೆ ತಾಯಿ ಸೇರಿದಂತೆ ಕುಟುಂಬದ ಸದಸ್ಯರು ನಮ್ಮ ಮಗನ ಸಾವಿನ ಸೂಕ್ತ ತನಿಖೆ ಮಾಡಿ ನ್ಯಾಯ ಒದಗಿಸಿ ಹಾಗೂ ತಪ್ಪಿತಸ್ದರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಭೇಡಿಕೊಂಡರು. ಮಗನ ಸಾವಿನ ವಿಷಯ ಹಾಗೂ ಸಂದರ್ಭಗಳನ್ನು ನಾವು … [Read more...] about ಮೃತ ಪರೇಶ ಮೇಸ್ತ ಮನೆಗೆ ಸಚೀವ ಅನಂತಕುಮಾರ ಹೆಗಡೆ ಭೇಟಿ