ಕ್ಯಾಂಪ್ ಮೂಲಕ ಗಂಟಲು ದ್ರವ ಪರೀಕ್ಷೆ – ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಹೊನ್ನಾವರ – ಕೊರೊನಾ ಸಂಬಂಧಿತ ಎರಡನೇ ಅಲೆ ಪ್ರಾರಂಭವಾಗಿರುವ ಸೂಚನೆ ಇರುವುದರಿಂದ ಹೆಚ್ಚುಹೆಚ್ಚು ಪರೀಕ್ಷೆಗಳನ್ನು ನಡೆಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡುವ ಮೂಲಕ ಮಾರಕ ರೋಗಾಣುವನ್ನು ನಿಯಂತ್ರಿಸಬೇಕಾಗಿದೆ. ಇದಕ್ಕೆ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಅಧಿಕಾರಿಗಳು ಇನ್ನೂ ಹೆಚ್ಚಿನ ಶ್ರಮ ಹಾಕಬೇಕಿದೆ ಎನ್ನುವ ಸೂಚನೆ ತಹಶಿಲ್ದಾರ್ … [Read more...] about ಕೊರೊನಾ ನಿಯಂತ್ರಣ – ನೋಡಲ್ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ ತಹಶೀಲ್ದಾರ್