ಹಳಿಯಾಳ:- ಕನ್ನಡವು ವಿಶ್ವದ ಶ್ರೇಷ್ಠ 20 ಭಾಷೆಗಳಲ್ಲಿ ಒಂದಾಗಿದೆ, ಭಾರತದಲ್ಲೇ ಅತೀ ಹೆಚ್ಚು 8 ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿದೆ ಅಲ್ಲದೇ ವಿಶ್ವಗುರು ಬಸವಣ್ಣರ ಪ್ರಜಾಪ್ರಭುತ್ವ ಬ್ರಿಟಿಷ್ರೆ ಒಪ್ಪಿ ಲಂಡನ್ ಪಾರ್ಲಿಮೆಂಟ ಮುಂದೆ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಕನ್ನಡಕ್ಕೆ ಸಂದ ಬಹುದೊಡ್ಡ ಗೌರವವಾಗಿದೆ ಎಂದು ಹಳಿಯಾಳ ಕಾಮೇಲ್ ಪ್ರೌಢಶಾಲೆಯ ಶಿಕ್ಷಕ ಕಾಳಿದಾಸ ಬಡಿಗೇರ ಅಭಿಪ್ರಾಯಪಟ್ಟರು. ಪಟ್ಟಣದ ಸರ್ದಾರ್ ವಲ್ಲಭಭಾಯಿ ಮಕ್ಕಳ ಉದ್ಯಾನವನದಲ್ಲಿ ಹಳಿಯಾಳದ … [Read more...] about ಕನ್ನಡವು ವಿಶ್ವದ ಶ್ರೇಷ್ಠ 20 ಭಾಷೆಗಳಲ್ಲಿ ಒಂದು – ಶಿಕ್ಷಕ ಕಾಳಿದಾಸ ಬಡಿಗೇರ
ಕನ್ನಡ ನಾಡು
ಸಾಮಾಜಿಕ ಕೆಲಸ ನಿರ್ವಹಣೆಗೆ ಕಟ್ಟಡಕ್ಕಾಗಿ ಜಾಗ ಮಂಜೂರಿಗೆ ಕರವೆ ಹಳಿಯಾಳ ಘಟಕದಿಂದ ಪುರಸಭೆಗೆ ಮನವಿ
ಹಳಿಯಾಳ:- ಕಳೆದ ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ಕನ್ನಡ ನಾಡು, ನುಡಿ, ಜಲ ಮತ್ತು ಸಂಸ್ಕøತಿ ಸಂರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ಕಾರ್ಯಕ್ರಮ, ಹೋರಾಟಗಳನ್ನು ಮಾಡುತ್ತಾ ಬಂದಿದ್ದು ತಾಲೂಕಿನಲ್ಲಿ ಸಂಘಟನೆಗೆ ಒಂದು ಶಾಶ್ವತ ಕಟ್ಟಡದ ವ್ಯವಸ್ಥೆ ಇಲ್ಲವಾಗಿದ್ದು ಸಂಘಟನೆಗೆ ತೀವೃ ತೊಂದರೆಯಾಗುತ್ತಿದ್ದು ಕನ್ನಡ ಸಂಘಟನೆಗಳಿಗೆ ಸಾಮಾಜಿಕ ಕೆಲಸಕ್ಕಾಗಿ ಕೆಲಸ ನಿರ್ವಹಿಸಲು ಕಟ್ಟಡಕ್ಕಾಗಿ ಜಾಗ ಮಂಜೂರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ … [Read more...] about ಸಾಮಾಜಿಕ ಕೆಲಸ ನಿರ್ವಹಣೆಗೆ ಕಟ್ಟಡಕ್ಕಾಗಿ ಜಾಗ ಮಂಜೂರಿಗೆ ಕರವೆ ಹಳಿಯಾಳ ಘಟಕದಿಂದ ಪುರಸಭೆಗೆ ಮನವಿ