ಹೊನ್ನಾವರ:ಕರ್ನಾಟಕ ಕ್ರಾಂತಿರಂಗ ಕನ್ನಡಪರ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು, ಬ್ರೆಡ್ ವಿತರಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ, ಯುವ ಘಟಕದ ಅಧ್ಯಕ್ಷ ಜ್ಞಾನೇಶ್ವರ ನಾಯ್ಕ, ಶ್ರೀಪಾದ ನಾಯ್ಕ, ಉದಯ ಪಾಲೇಕರ್, ಮಹಿಳಾ ಅಧ್ಯಕ್ಷೆ ಅನಿತಾ ಪಾಲೇಕರ್, ಸಂಘದ ಸಚಿನ ನಾಯ್ಕ, ಶಿವರಾಜ ಮೇಸ್ತ, ವೈದ್ಯಾಧಿಕಾರಿ ರಾಜೇಶ ಕಿಣಿ ಇತರರು ಇದ್ದರು. … [Read more...] about ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು, ಬ್ರೆಡ್ ವಿತರಣೆ
ಕನ್ನಡ ರಾಜ್ಯೋತ್ಸವ
ಗೋವಾ ಗಡಿಯಲ್ಲಿ ಕನ್ನಡ ರಾಜ್ಯೋತ್ಸವ
ಕಾರವಾರ: ಕರ್ನಾಟಕ ಗೋವಾ ಗಡಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕರುನಾಡ ರಕ್ಷಣಾ ವೇದಿಕೆಯವರು ಗಮನ ಸೆಳೆದರು. ಕಾರವಾರದ ಸದಾಶಿವಗಡ ಪ್ರದೇಶ ಗೋವಾ ಗಡಿಯಾಗಿದ್ದು, ಇಲ್ಲಿನ ಹಲವು ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕಿದೆ ಎಂದು ವೇದಿಕೆ ಅಧ್ಯಕ್ಷ ಎನ್. ದತ್ತಾ ಶಾಸಕ ಸತೀಶ್ ಸೈಲ್ ಬಳಿ ಮನವಿ ಮಾಡಿದರು. ಗಡಿಭಾಗದ ಅಭಿವೃದ್ದಿಗೆ ಗಮನ ಹರಿಸುವದಾಗಿ ಶಾಸಕರು ಭರವಸೆ ನೀಡಿದರು. ಸ್ಥಳೀಯ ಗ್ರಾಮ ಪಂಚಾಯತ ಸದಸ್ಯ ಸುರಜ ದೇಸಾಯಿ, ಸದಾಶಿವಗಡ ಶಾಲಾ ಮುಖ್ಯೋದ್ಯಾಪಕಿ … [Read more...] about ಗೋವಾ ಗಡಿಯಲ್ಲಿ ಕನ್ನಡ ರಾಜ್ಯೋತ್ಸವ