ಜೋಯಿಡಾ - ಕಾರ್ಯಕ್ರಮ ಯಶಸ್ವಿಯಾಗಲು ಪರಿಶ್ರಮ ಅಗತ್ಯ, ಪರಿಶ್ರಮದಿಂದಲೇ ಇಂದು ಸಪ್ತಸ್ವರ ಸೇವಾ ಸಂಸ್ಥೆ ಇಷ್ಟು ಮೇಲೆ ಬಂದಿದೆ ಎಂದು ಮಾತೃ ಮಂಡಳಿ ಅದ್ಯಕ್ಷೆ ರಾಧಾ ಹೆಗಡೆ ಹೇಳಿದರು. ಅವರು ಕನ್ನಡ ಸಂಸ್ಕ್ರತಿ ಇಲಾಖೆ , ಸಪ್ತಸ್ವರ ಸೇವಾ ಸಂಸ್ಥೆ, ಶ್ರೇಯಾ ಅಭಿವೃದ್ದಿ ಟ್ರಸ್ಟ ದಾಂಡೇಲಿ, ಕೀರ್ತಿ ತಾಳ ಮದ್ದಳೆ ಕೂಟ ಇವರು ನಡೆಸಿಕೊಟ್ಟ ಯಕ್ಷಗಾನ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮೂರಿನ ಹೆಣ್ಣು ಮಕ್ಕಳಿಗೆ ಸಪ್ತಸ್ವರ … [Read more...] about ಸಪ್ತಸ್ವರದಿಂದ ಮೂರನೇ ದಿನದ ಸಪ್ತಾಹ
ಕನ್ನಡ ಸಂಸ್ಕ್ರತಿ ಇಲಾಖೆ
ಮರಾಠ ಸಮುದಾಯದವರು ಸಜ್ಜನರು ಹಾಗೂ ಶೂರರು
ಹೊನ್ನಾವರ .ಮರಾಠ ಸಮುದಾಯದವರು ಸಜ್ಜನರು ಹಾಗೂ ಶೂರರು. ಜನಪದ ಕಲೆಗಳನ್ನು ಪೊತ್ಸಾಹಿಸುವ ಜೊತೆ ಕೃಷಿಗೆ ಹೆಚ್ಚು ಒತ್ತನ್ನು ನೀಡುತ್ತಾ ಬಂದಿದ್ದಾರೆ ಎಂದು ಕಾಂಗ್ರೇಸ್ ಯುವ ಮುಂಖಡ ರವಿಕುಮಾರ ಶೆಟ್ಟಿ ಅಭಿಪ್ರಾಯ ಪಟ್ಟರು. ಹೊನ್ನಾವರ ತಾಲೂಕಿನ ತೊಳಸಾಣಿಯ ಆದಿಶಕ್ತಿ ಯುವಕ ಸಂಘ ಹಾಗೂ ಕನ್ನಡ ಸಂಸ್ಕ್ರತಿ ಇಲಾಖೆ ಕಾರವಾರ ಇವರ ಆಶ್ರಯದಲ್ಲಿ ನಡೆದ 15ನೇ ವರ್ಷದ ವಾರ್ಷಿಕೊತ್ಸವ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 14 ವರ್ಷದಿಂದ ಅದ್ದೂರಿಯಾಗಿ … [Read more...] about ಮರಾಠ ಸಮುದಾಯದವರು ಸಜ್ಜನರು ಹಾಗೂ ಶೂರರು