ಹೊನ್ನಾವರ :ತಾಲೂಕಿನ ಸೋಶಿಯಲ್ ಕ್ಲಬ್ನಲ್ಲಿ ಶ್ರೀ ನಾರಾಯಣ ಸಾಹಿತ್ಯಿಕ, ಸಾಂಸ್ಕøತಿಕ ಪ್ರತಿಷ್ಠಾನದ ವಾರ್ಷಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ದೀಪ ಬೆಳಗಿ ಉದ್ಘಾಟಿಸಿನಂತರಮಾತನಾಡಿ ಬೆಳಕಿನ ಕಡೆಗೆ ಮುಖ ಮಾಡಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದ್ದು ಮುಂದಿನ ದಿನಗಳಲ್ಲಿ ಪ್ರಶಸ್ತಿಯನ್ನೂ ಕೊಟ್ಟು ಗುರುತಿಸುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿ ಎಂದುರು. ಪಂಪ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಬಿ.ಎ … [Read more...] about ಕಾವ್ಯ ಸಮೀಕ್ಷೆ, ಪುಸ್ತಕ ಬಿಡುಗಡೆ,ಸನ್ಮಾನ ಹಾಗೂ ಗೀತಗಾಯನ ಕಾರ್ಯಕ್ರಮ
ಕನ್ನಿಕಾ ಹೆಗಡೆ
ಕನ್ನಿಕಾ ಹೆಗಡೆ ಪ್ರೀತಿಯ ಪರಿಕಲ್ಪನೆಯನ್ನು ವಿಶಿಷ್ಟವಾಗಿಸಿದ ಕವಯತ್ರಿ : ಕರ್ಕಿಕೋಡಿ
ಹೊನ್ನಾವರ:ನಾಡಿನ ಹಿರಿಯ ಕವಯತ್ರಿ ಕನ್ನಿಕಾ ಹೆಗಡೆ ಅವರ ನಿಧನದಿಂದಾಗಿ ಜಿಲ್ಲೆ ಓರ್ವ ಪ್ರತಿನಿಧಿಕ ಬರಹಗಾರ್ತಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರೀತಿಯ ಪರಿಕಲ್ಪನೆಯನ್ನು ಬದುಕಿನ ನಾನಾ ಸ್ತರಗಳಿಗೆ ವಿಶಿಷ್ಟವಾಗಿ ಪರಿಚಯಿಸಿದ ಅಪರೂಪದ ಕವಯತ್ರಿ ಕನ್ನಿಕಾ ಹೆಗಡೆಯವರ ಕಾವ್ಯ ಸಮುದಾಯವನ್ನು ಓದಿಗೆ ಹಚ್ಚಿತ್ತು. ಕೆ.ಎಸ್.ನರಸಿಂಹಸ್ವಾವಿಯವರ … [Read more...] about ಕನ್ನಿಕಾ ಹೆಗಡೆ ಪ್ರೀತಿಯ ಪರಿಕಲ್ಪನೆಯನ್ನು ವಿಶಿಷ್ಟವಾಗಿಸಿದ ಕವಯತ್ರಿ : ಕರ್ಕಿಕೋಡಿ