ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಆನೆಗುಂದಿ ಬಡಾವಣೆ ನಿವಾಸಿಯಾಗಿರುವ ಹಾಗೂ ಯೋಗಗುರು ಬಾಬಾ ರಾಮದೇವ ಅವರ ಪಟ್ಟಾ ಶಿಷ್ಯರಾಗಿರುವ ಕಮಲ ಸಿಕ್ವೇರಾ ಅವರು ಕಳೆದ 15ಕ್ಕೂ ಅಧಿಕ ವರ್ಷಗಳಿಂದ 2000ಕ್ಕೂ ಅಧಿಕ ಉಚಿತ ಯೋಗ ಶಿಬಿರಗಳನ್ನು ನಡೆಸಿಕೊಟ್ಟಿರುವ ಖ್ಯಾತಿಯನ್ನು ಹೊಂದಿದ್ದಾರೆ. 67 ವರ್ಷ ವಯಸ್ಸಿನ ಕೆಪಿಸಿ ನಿವೃತ್ತ ನೌಕರರಾಗಿರುವ ಕಮಲ ಅವರು ರೋಮನ್ ಕ್ಯಾಥೋಲಿಕ್ ಸಮುದಾಯದವರಾಗಿದ್ದಾರೆ. ಯೋಗದಲ್ಲಿ ನಿಪುಣತೆ ಹೊಂದಿರುವ ಅವರು ಹರಿದ್ವಾರದಲ್ಲಿ ಬಾಬಾ … [Read more...] about 2000 ಕ್ಕೂ ಅಧಿಕ ಉಚಿತ ಯೋಗ ತರಬೇತಿ ನೀಡಿರುವ – ಯೋಗ ಗುರು ಕಮಲ ಸಿಕ್ವೇರಾ.
ಕಮಲ
ಕೊಂಕಣ ಖಾರ್ವಿ ಸಮಾಜದಿಂದ ಗುರು ಪೂರ್ಣಿಮೆ ಆಚರಣೆ
ಹೊನ್ನಾವರ:ಶ್ರೀ ಮಾರಮ್ಮಾ ಯಾನೆ ದಂಡಿನ ದುರ್ಗಾದೇವಿ ದೇವಸ್ಥಾನ, ದುರ್ಗಾಕೇರಿ ಹಾಗೂ ಕೊಂಕಣ ಖಾರ್ವಿ ಸಮಾಜ ಗುರುದರ್ಶನ ಸಮಿತಿ ಆಶ್ರಯದಲ್ಲಿ ಶೃಂಗೇರಿ ಜಗದ್ಗುರು ಪೀಠದ ಮಾರ್ಗದರ್ಶನದಲ್ಲಿ ಹೊನ್ನಾವರ ತಾಲೂಕಿನ ಕೊಂಕಣಿ ಖಾರ್ವಿ ಸಮಾಜದವರು ಗುರುಪೂರ್ಣಿಮೆ ಉತ್ಸವವನ್ನು ಆಚರಿಸಿದರು. ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಹಾಗೂ ತತ್ಕರ ಕಮಲ ಸಂಜಾತ ಶ್ರೀ ಶ್ರೀ ವಿಧು ಶೇಖರ ಭಾರತೀ ಮಹಾಸ್ವಾಮಿಗಳವರ ಸಂಕಲ್ಪದಂತೆ ಧರ್ಮಾಧಿಕಾರಿ … [Read more...] about ಕೊಂಕಣ ಖಾರ್ವಿ ಸಮಾಜದಿಂದ ಗುರು ಪೂರ್ಣಿಮೆ ಆಚರಣೆ