ಬೆಂಗಳೂರು- ಕುಮಟಾ : ಜನರ ಜೀವ ಹಾಗೂ ವಾಹನಗಳ ಮೇಲೆ ಚೆಲ್ಲಾಟವಾಡುತ್ತಿರುವ ಅಯ್ ಆರ್ ಬಿ ಕಂಪನಿ ತಕ್ಷಣ ಸ್ಥಳೀಯ ವಾಹನಗಳಿಗೆ ಒತ್ತಾಯ ಪೂರ್ವಕವಾಗಿ ವಸೂಲಿ ಮಾಡುತ್ತಿರುವ ಸುಂಕ ವನ್ನು ವಾರದಲ್ಲಿ ಹಿಂಪಡೆಯದೆ ಇದ್ದಲ್ಲಿ ಉಗ್ರ ಪ್ರತಿಭಟಣೆ ನಡೆಸಲಾಗುವದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಎಚ್ಚರಿಸಿದ್ದಾರೆ. ಬೆಂಗಳೂರಲ್ಲಿ ಸೆ.8 ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. … [Read more...] about ರಸ್ತೆ ಕಾಮಗಾರಿ ನಡೆಸದೇ ಟೋಲ್ ವಸೂಲಿಗೆ ಮುಂದಾದಲ್ಲಿ ಉಗ್ರ ಹೋರಾಟ; ಕರವೇ ಸಂಘಟನೆಯಿಂದ ಮಾಧ್ಯಮಗೊಷ್ಟಿ ಮೂಲಕ ಎಚ್ಚರಿಕೆ