ಹೊನ್ನಾವರ: ಮೀನು ಮಾರ್ಕೆಟ್ ಅವ್ಯವರ್ಸಥೆಯ ಬಗ್ಗೆ ಮೀನುಗಾರರು ನಡೆಸುವ ಹೋರಾಟಕ್ಕೆ ಕರುನಾಡು ವಿಜಯ ಸೇನೆ ಬೆಂಬಲ ನೀಡಲಿದೆ ಎಂದು ಸಂಘಟನೆಯ ಪ್ರಮುಖರಾದ ವಿನೋದ ನಾಯ್ಕ ರಾಯಲಕೇರಿ ತಿಳಿಸಿದ್ದಾರೆ.ಪ್ರತಿಭಟನಾ ನಿರತ ಮಹಿಳೆಯರೊಂದಿಗೆ ಅವ್ಯವಸ್ಥೆಯನ್ನು ವಿಕ್ಷಿಸಿದ ಬಳಿಕ ಬೆಂಬಲ ಸೂಚಿಸಿ ಮಾತನಾಡಿದ ಅವರು ಹೊನ್ನಾವರ ಮೀನುಗಾರರರಿಗೆ ರಕ್ಷಣೆ ಇಲ್ಲದಂತಾಗಿದೆ. ತಾಲೂಕಿನ ಮಂಕಿ, ಹಳದೀಪುರ, ಕರ್ಕಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗಿದೆ. ಆದರೆ ತಾಲೂಕ ಮಾರ್ಕೆಟ್ ಮಾತ್ರ … [Read more...] about ಮೀನುಗಾರ ಮಹಿಳೆಯ ಹೋರಾಟಕ್ಕೆ ಕರುನಾಡು ವಿಜಯ ಸೇನೆ ಬೆಂಬಲ