ಹೊನ್ನಾವರ: ಇಂದಿನ ಬಾಲಕರೇ ನಾಳಿನ ದೇಶದ ನಿರ್ಮಾತೃರು. ಅವರ ಸರ್ವಾಂಗೀಣ ಏಳಿಗೆಯಲ್ಲಿ ನಾಡಿನ ಭವಿಷ್ಯ ಅಡಗಿದೆ. ಈ ಹಿನ್ನಲೆಯಲ್ಲಿ ಬಾಲ ಕಾರ್ಮಿಕರನ್ನು ತಡೆಯುವುದು ದೇಶದ ಜವಾಬ್ದಾರಿಯುತ ಪ್ರಜೆಯ ಕರ್ತವ್ಯವಾಗಿದೆ ಎಂದು ಹೊನ್ನಾವರ ಸಿವಿಲ್ ಜಜ್ ಹಿರಿಯ ವಿಭಾಗ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು. ಅವರು ಹೊನ್ನಾವರ ಪ್ರಭಾತನಗರದಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಪ್ರಯುಕ್ತ ವಕೀಲರ ಸಂಘ, ತಹಶೀಲ್ದಾರ ಕಛೇರಿ, ಶಿಕ್ಷಣ ಇಲಾಖೆ, … [Read more...] about ಬಾಲ ಕಾರ್ಮಿಕರನ್ನು ತಡೆಯುವುದು ದೇಶದ ಜವಾಬ್ದಾರಿಯುತ ಪ್ರಜೆಯ ಕರ್ತವ್ಯವಾಗಿದೆ;ಸಿವಿಲ್ ಜಜ್ ಹಿರಿಯ ವಿಭಾಗ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ