ಹಳಿಯಾಳ :- ಹಳಿಯಾಳ ತಾಲೂಕಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಹೆಸರಿನಲ್ಲಿ ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿರುವ ವಿಧಾನ ಪರಿಷತ್ ಸದಸ್ಯರು ಈ ಆರೋಪಗಳು ಸಾಬಿತಾದರೇ ರಾಜಕೀಯ ನೀವೃತ್ತಿ ಘೋಷಿಸುತ್ತೇನೆಂದು ಹೇಳಿದ್ದು ಬೇಗನೆ ಅವರು ನಿವೃತ್ತಿ ಘೋಷಿಸಲು ಸಿದ್ದರಾಗಲಿ ಎಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ನ ಜಿಲ್ಲಾಧ್ಯಕ್ಷ ಎನ್.ಎಸ್.ಜಿವೋಜಿ ಕರೆ ನೀಡಿದರು. ದಾಖಲೆ ಬಿಡುಗಡೆ :- ಸೋಮವಾರ ಪಟ್ಟಣದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಹಣ … [Read more...] about ರಾಜಕೀಯ ನೀವೃತ್ತಿ ಘೋಷಣೆಗೆ ಸಿದ್ದರಾಗುವಂತೆ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರಗೆ ಕೆಕೆಎಮ್ ಪಿ ಜಿಲ್ಲಾಧ್ಯಕ್ಷ ಎನ್.ಎಸ್.ಜಿವೋಜಿ ಕರೆ
ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್
ಮರಾಠರ ಬೇಡಿಕೆ ಈಡೇರಿಸದ ಸರ್ಕಾರಗಳು – ಚಕಾರವೆತ್ತದ ಸಮ್ಮಿಶ್ರ ಸರ್ಕಾರ. ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ನೀಡಿರುವ ಮೀಸಲಾಯಿಯಂತೆ ಕರ್ನಾಟಕದಲ್ಲೂ ಮೀಸಲಾತಿ ನೀಡಿ -ಹಳಿಯಾಳ ಮರಾಠಾ ಸಮುದಾಯದಿಂದ ಆಗ್ರಹ
ಹಳಿಯಾಳ :- ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ನೀಡಿದ 16% ಮೀಸಲಾತಿಯಂತೆ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಮೀಸಲಾತಿ ಘೋಷಣೆ ಮಾಡಿ ಮರಾಠಾ ಸಮುದಾಯದ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಉಕ ಜಿಲ್ಲಾಧ್ಯಕ್ಷ ನಾಗೇಂದ್ರ ಎಸ್ ಜಿವೋಜಿ ಆಗ್ರಹಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಕಲ ಮರಾಠಾ ಸಮಾಜದಿಂದ ಪಕ್ಷಾತೀತವಾಗಿ ಆಯೋಜಿಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ … [Read more...] about ಮರಾಠರ ಬೇಡಿಕೆ ಈಡೇರಿಸದ ಸರ್ಕಾರಗಳು – ಚಕಾರವೆತ್ತದ ಸಮ್ಮಿಶ್ರ ಸರ್ಕಾರ. ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ನೀಡಿರುವ ಮೀಸಲಾಯಿಯಂತೆ ಕರ್ನಾಟಕದಲ್ಲೂ ಮೀಸಲಾತಿ ನೀಡಿ -ಹಳಿಯಾಳ ಮರಾಠಾ ಸಮುದಾಯದಿಂದ ಆಗ್ರಹ