ಹೊನ್ನಾವರ : ನವಗ್ರಾಮ ಯೋಜನೆಯಡಿಯಲ್ಲಿ ಮನೆಗೆ ಮಂಜೂರಾದ ಜಾಗದಲ್ಲಿ ಅನ್ಯ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿ ನಿರ್ಮಿಸಿದ ಗೂಡಂಗಡಿಯನ್ನು ತೆರವುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯಗಜ ಸೇನೆಯ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಆಗ್ರಹಿಸಿದರು.ಹೊನ್ನಮ್ಮ ಮಂಜುನಾಥ ನಾಯ್ಕ ಎನ್ನುವ ಮಹಿಳೆಗೆ ನವಗ್ರಾಮ ಯೋಜನೆಯಡಿಯಲ್ಲಿ ಈ ಹಿಂದೆ ಮಂಜೂರಾದ ಜಾಗದಲ್ಲಿ ಇದೀಗ ಒತ್ತುವರಿಯಾಗಿದ್ದು ಮಹಿಳೆಗೆ ಮನೆ ಕಟ್ಟಲು ತೊಂದರೆಯಾಗುತ್ತಿದೆ. ಎಂದು ಕರ್ನಾಟಕ … [Read more...] about ಅತಿಕ್ರಮಣ ಗೂಡಂಗಡಿ ತೆರವುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯಗಜ ಸೇನೆಯ ಆಗ್ರಹ
ಕರ್ನಾಟಕ ರಕ್ಷಣಾ ವೇದಿಕೆ
ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾವರ ಮಹಿಳಾ ಘಟಕದ ಅಧ್ಯಕ್ಷರಾಗಿ ತಾರಾ ನಾಯ್ಕ
ಹೊನ್ನಾವರ: ಹಲವು ಸಮಾಜಮುಖಿ ಕಾರ್ಯದ ಮೂಲಕ ಜನಮನ್ನಣೆ ಪಡೆದಿರುವ ಕನ್ನಡ ಪರ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣವು ಮಹಿಳಾ ಘಟಕವನ್ನು ಆರಂಭಿಸಿದ್ದು, ಹೊನ್ನಾವರ ತಾಲೂಕಾ ಮಹಿಳಾ ಘಟಕದನೂತನ ಅಧ್ಯಕ್ಷರಾಗಿ ತಾರಾ ಸುಬ್ರಾಯ್ ನಾಯ್ಕ ಇವರನ್ನು ರಾಜ್ಯಾಧ್ಯಕ್ಷರಾದ ಪ್ರವೀಣ ಶೇಟ್ಟಿಯವರ ಒಪ್ಪಿಗೆ ಮೇರೆಗೆ ತಾಲೂಕ ಅಧ್ಯಕ್ಷ ಉದಯರಾಜ್ ಮೇಸ್ತಾ ಆಯ್ಕೆ ಮಾಡಿರುತ್ತಾರೆ. … [Read more...] about ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾವರ ಮಹಿಳಾ ಘಟಕದ ಅಧ್ಯಕ್ಷರಾಗಿ ತಾರಾ ನಾಯ್ಕ
ವೈದ್ಯಕೀಯ ಇಲಾಖೆ ಹೊರಗುತ್ತಿಗೆ ನೌಕರರ ಹೊರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ
ಹಳಿಯಾಳ:- ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೋರಗುತ್ತಿಗೆ ನೌಕರರ ಸಂಘದವರು ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಮಿನಿ ವಿಧಾನಸೌಧದ ಎದುರು ನಡೆಸುತ್ತಿರುವ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದ್ದು ಮಂಗಳವಾರ ಹಳಿಯಾಳದ ವಿವಿಧ ಸಂಘಟನೆಗಳು ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿವೆ.ಕಳೆದ ದಿ.24 ರಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ … [Read more...] about ವೈದ್ಯಕೀಯ ಇಲಾಖೆ ಹೊರಗುತ್ತಿಗೆ ನೌಕರರ ಹೊರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ
ಹಿಂದಿ ಹೇರಿಕೆ ಮಾಡದಂತೆ ಹಳಿಯಾಳ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕೇಂದ್ರ ಸರ್ಕಾರಕ್ಕೆ ಮನವಿ.
ಹಳಿಯಾಳ:- ಕೇಂದ್ರ ಸರ್ಕಾರ ಸರ್ಕಾರಕ್ಕೆ ತಿದ್ದುಪಡಿ ತಂದು ಎಂಟನೇ ಪರಿಚ್ಚೇದದಲ್ಲಿರುವ 22 ಭಾಷೆಗಳನ್ನೂ ಅಧಿಕೃತ ಸಂಪರ್ಕ ಭಾಷೇಗಳನ್ನಾಗಿ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ಆಗ್ರಹಿಸಿದೆ.ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಹಿಂದಿ ದಿವಸ ವಿರೊಧಿಸಿ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.ಮನವಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಂತೆಯೇ ಉಳಿದ … [Read more...] about ಹಿಂದಿ ಹೇರಿಕೆ ಮಾಡದಂತೆ ಹಳಿಯಾಳ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕೇಂದ್ರ ಸರ್ಕಾರಕ್ಕೆ ಮನವಿ.
ಮಧ್ಯಾಹ್ನ 3 ಗಂಟೆಯಿಂದ ಹಳಿಯಾಳದಲ್ಲೂ ಸ್ವಯಂಪ್ರೇರಿತ ಬಂದ್(ಲಾಕ್ ಡೌನ್) ಇಂದಿನಿಂದಲೇ_ಜಾರಿ- 15 ದಿನಗಳವರೆಗೆ ಬಂದ್.
ಹಳಿಯಾಳ :- ಕೋರೊನಾ ಮಹಾಮಾರಿ ವೈರಸ್ ಉಲ್ಬಣಗೊಳ್ಳುತ್ತಿರುವ ಕಾರಣ ಸಾರ್ವಜನೀಕರ ಜೀವ ರಕ್ಷಣೆ ಹಾಗೂ ವೈರಸ್ ನಿಯಂತ್ರಣಕ್ಕೆ ಹಳಿಯಾಳದ ಎಲ್ಲ_ವ್ಯಾಪಾರಸ್ಥರು, ಸಂಘ_ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಮಧ್ಯಾಹ್ನ 3 ಗಂಟೆಯ ಬಳಿಕ ಬಂದ್ (ಲಾಕ್ ಡೌನ್) ಮಾಡುವ_ತೀರ್ಮಾನ ತಾಲೂಕಾಡಳಿತ ಮುಂದೆ ಕೈಗೊಂಡಿದ್ದು ಇಂದಿನಿಂದಲೇ_ಇದು_ಜಾರಿಯಾಗಲಿದೆ.ಗುರುವಾರ ಇಲ್ಲಿಯ ಮಿನಿ_ವಿಧಾನಸೌಧದ ತಹಶಿಲ್ದಾರ್ ಕಚೇರಿಯಲ್ಲಿ_ನಡೆದ_ಸಭೆಯಲ್ಲಿ ತಹಶೀಲ್ದಾರ್ ವಿದ್ಯಾಧರ ಗುಳಗುಳೆ, ಪುರಸಭೆ … [Read more...] about ಮಧ್ಯಾಹ್ನ 3 ಗಂಟೆಯಿಂದ ಹಳಿಯಾಳದಲ್ಲೂ ಸ್ವಯಂಪ್ರೇರಿತ ಬಂದ್(ಲಾಕ್ ಡೌನ್) ಇಂದಿನಿಂದಲೇ_ಜಾರಿ- 15 ದಿನಗಳವರೆಗೆ ಬಂದ್.