ಹೊನ್ನಾವರ : ತಾಲೂಕಿನ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅಕೇಶಿಯಾ ಪ್ಲೇಂಟೇಶನ ವಿರುದ್ದ ವರ್ಷಗಳಿಂದ ಕಾನೂನು ಬದ್ದವಾಗಿ ಹೋರಾಟ ಮಾಡುತ್ತಿರುವ ಕಡ್ಲೆ ಯುವಕರ ಮನವಿಗೆ ಸ್ಪಂದಿಸಿ ಕರ್ನಾಟಕ ಸರಕಾರ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಶ್ರೀ ಅನಂತ ಹೆಗಡೆ ಅಶೀಸರ ಅವರು ಅಧಿಕಾರಿಗಳೊಂದಿಗೆ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕರಿಕಾನಮ್ಮ ಬೆಟ್ಟ ಮತ್ತು ಗ್ರಾಮದ ಹಲವು ಅಕೇಶಿಯಾ ಪ್ಲೇಂಟೇಶನ್ ಇರುವ ಕಡೆ ಸ್ಥಳ ಪರಿಶೀಲನೆ ನಡೆಸಿ ಗ್ರಾಮ ಪಂಚಾಯತ ಸಬಾಭವನದಲ್ಲಿ … [Read more...] about ಅಕೇಶಿಯಾ ಪ್ಲೆಂಟೇಶನ್ ವಿರುದ್ದ ಕಡ್ಲೆ ಗ್ರಾಮದ ಯುವಕರ ಹೊರಾಟಕ್ಕೆ ಸ್ಪಂದಿಸಿದ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮತ್ತು ಅರಣ್ಯ ಅಧಿಕಾರಿಗಳು
ಕರ್ನಾಟಕ ಸರಕಾರ
ಖಾನಾಪೂರ ತಾಲೂಕಿನಾದ್ಯಂತ2ದಿನಗಳಿಂದ ಮಳೆಯ ಆರ್ಭಟ: ಮಲಪ್ರಭಾ ಉಗಮಸ್ಥಾನದಲ್ಲಿ ಭಾರಿ ಮಳೆ ಭಯದಲ್ಲಿ ನದಿ ದಡದಜನತೆ.
ಖಾನಾಪುರ: ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಭಾರಿ ಮಳೆ ಆರ್ಭಟಿಸುತ್ತಿದೆ. ತಾಲೂಕಿನ ಪ್ರಮುಖ ಸ್ಥಳಗಳಾದ ಖಾನಾಪುರ, ನಂದಗಡ, ಬೀಡಿ, ಕಕ್ಕೇರಿ ಜಾಂಬೋಟಿ ಸೇರಿದಂತೆ ಗೋವಾ ರಾಜ್ಯದ ಗಡಿಭಾಗದ ಬಹುತೇಕ ಗ್ರಾಮಗಳಲ್ಲಿ ಮಳೆಯ ಅಬ್ಬರ ಎರಡು ದಿನಗಳಿಂದ ಹೆಚ್ಚಾಗಿದೆ. ಜೋತೆಗೆ ತಾಲೂಕಿನ ನದಿ ಮತ್ತು ಹಳ್ಳಗಳು ಅಪಾಯದ ಮಟ್ಟದ ಮೀರಿ ತುಂಬಿ ಹರಿಯುತ್ತಿವೆ.ಕರ್ನಾಟಕ ಸರಕಾರದ ಹವಾಮಾನ ಇಲಾಖೆ ವರದಿ ಪ್ರಕಾರ ನಿನ್ನೆಯ ದಿನ ಶನಿವಾರದಂದು ಖಾನಾಪುರ ಪಟ್ಟಣದ ಸುತ್ತಲೂ 128.2 … [Read more...] about ಖಾನಾಪೂರ ತಾಲೂಕಿನಾದ್ಯಂತ2ದಿನಗಳಿಂದ ಮಳೆಯ ಆರ್ಭಟ: ಮಲಪ್ರಭಾ ಉಗಮಸ್ಥಾನದಲ್ಲಿ ಭಾರಿ ಮಳೆ ಭಯದಲ್ಲಿ ನದಿ ದಡದಜನತೆ.
ದಿ. 3 ರಂದು ಹೊನ್ನಾವರ ಪಟ್ಟಣಕ್ಕೆ ಆರ್. ವಿ. ದೇಶಪಾಂಡೆ
ಹೊನ್ನಾವರ : ಕರ್ನಾಟಕ ವಿಧಾನಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪೆನರ್ ಮತ್ತು ಕರ್ನಾಟಕ ಸರಕಾರದ ಜನಪ್ರಿಯ ಹಿರಿಯ ಸಚಿವ ಆರ್. ವಿ. ದೇಶಪಾಂಡೆಯವರು ಚುನಾವಣಾ ಪ್ರಚಾರಾರ್ಥ ಬರುವ ಗುರುವಾರ ದಿ. 3 ರಂದು ಹೊನ್ನಾವರಕ್ಕೆ ಆಗಮಿಸಲಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಅವರು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಜನಪ್ರಿಯ ಶಾಸಕಿ ಶಾರದಾ ಶೆಟ್ಟಿಯವರ … [Read more...] about ದಿ. 3 ರಂದು ಹೊನ್ನಾವರ ಪಟ್ಟಣಕ್ಕೆ ಆರ್. ವಿ. ದೇಶಪಾಂಡೆ