ಯಲ್ಲಾಪುರ: ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಬಲೆ ಬೀಸಲಾಗಿದೆ.ಧಾರವಾಡ ಲಕ್ಷ್ಮೀ ಸಿಂಗಂನಕೇರಿ ನಿವಾಸಿ ಹಾಲಿ ಕಾರವಾರದ ಶಿರವಾಡದಲ್ಲಿ ವಾಸವಾಗಿದ್ದ ಹುಲಗಪ್ಪ … [Read more...] about ಅಂತರ್ ಜಿಲ್ಲಾ ಕಳ್ಳರ ಬಂಧನ :ಲಕ್ಷಾಂತರ ಮೌಲ್ಯದ ಸ್ವತ್ತು ವಶ
ಕಲಘಟಗಿ
ಕಲಘಟಗಿ: ಬೂದನಗುಡ್ಡ ಬಸವಣ್ಣ ದೇವರ ಮೂರ್ತಿ ಭಗ್ನ
ಕಲಘಟಗಿ:ತಾಲೂಕಿನ ಬೂದನಗುಡ್ಡ ಬಸವಣ್ಣ ದೇವರ ಮೂರ್ತಿಯನ್ನು ದುಷ್ಕರ್ಮಿಗಳು ಬಗ್ನಗೊಳಿಸಿದ ಘಟನೆ ಜರುಗಿದೆ.ಮಂಗಳವಾರ ರಾತ್ರಿ ಗರ್ಭಗುಡಿಯ ಬೀಗ ಮುರಿದ ಅಪರಿಚಿತರು ಬಸವವಣ್ಣದೇವರ ಮೂರ್ತಿಗೆ ಬೆಂಕಿ ಹಚ್ಚಿ ಭಗ್ನಗೊಳಿಸಿದ್ದಾರೆ.ದೇವಸ್ಥಾನದ ಒಳಗಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ.ಬೆಳಗಿನ ಜಾವ ದೇವಸ್ಥಾನದ ಪೂಜೆಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶ್ವಾನದಳದೊಂದಿಗೆ … [Read more...] about ಕಲಘಟಗಿ: ಬೂದನಗುಡ್ಡ ಬಸವಣ್ಣ ದೇವರ ಮೂರ್ತಿ ಭಗ್ನ
9 ದಿನ ಪೂರೈಸಿದ ಕಬ್ಬು ಬೆಳೆಗಾರರ ಪ್ರತಿಭಟನೆ ಅಧಿಕಾರಿಗಳು-ಜನಪ್ರತಿನಿಧಿಗಳ ವಿರುದ್ದ ರೈತರ ಆಕ್ರೋಶ
9 ದಿನ ಪೂರೈಸಿದ ಕಬ್ಬು ಬೆಳೆಗಾರರಹಳಿಯಾಳ: 2016-17ನೇ ಸಾಲಿನಲ್ಲಿ ನುರಸಿದ ಕಬ್ಬಿಗೆ ಪ್ರತಿ ಟನ್ ಕಬ್ಬಿನ ಬಾಕಿ ಹಣ 305 ರೂಪಾಯಿಗಳನ್ನು ರೈತರಿಗೆ ನೀಡುವಂತೆ ಆಗ್ರಹಿಸಿ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಎದುರು ಕಬ್ಬು ಬೆಳೆಗಾರರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ದಿ.15 ಬುಧವಾರ 10ನೇ ದಿನಕ್ಕೆ ಕಾಲಿಡಲಿದೆ. ಹಳಿಯಾಳ ತಾಲೂಕು ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಧಾರವಾಡ, ಕಿತ್ತೂರು, ಮುಂಡಗೋಡ, ಹುಬ್ಬಳ್ಳಿ, ಕಲಘಟಗಿ, ಹಳಿಯಾಳ ಹಾಗೂ ಅಳ್ನಾವರ … [Read more...] about 9 ದಿನ ಪೂರೈಸಿದ ಕಬ್ಬು ಬೆಳೆಗಾರರ ಪ್ರತಿಭಟನೆ ಅಧಿಕಾರಿಗಳು-ಜನಪ್ರತಿನಿಧಿಗಳ ವಿರುದ್ದ ರೈತರ ಆಕ್ರೋಶ