ಕಾರವಾರ: ಶಾಲೆಗೆ ಹೊರಟ ಬಾಲಕಿಯನ್ನು ಪೊಲೀಸರು ಒತ್ತಾಯಪೂರ್ವಕವಾಗಿ ಪೊಲೀಸ್ ಠಾಣೆಗೆ ಕರೆದೊಯ್ದು ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಬುಧವಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ್ ದೂರು ನೀಡಿರುವ ಪಾಲಕರು, ಪೊಲೀಸರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜುಲೈ 31ರಂದು ತಮ್ಮ ಬೈಕ್ಗೆ ಬೈಕ್ಗೆ ಬಾಲಕಿ ಗೆರೆ ಎಳೆದು ಹಾಳು ಮಾಡಿರುವ ಬಗ್ಗೆ ಇಕ್ಬಾಲ್ ಇದಾಯತ್, ನಜೀರ್ ಶೇಖ್ ಎಂಬಾತರು ಪೊಲೀಸರಿಗೆ ದೂರು … [Read more...] about ಕ್ಷುಲ್ಲಕ ಕಾರಣಕ್ಕೆ ಬಾಲಕಿಯನ್ನು ಠಾಣೆಗೆ ಎಳೆದೊಯ್ದ ಪೊಲೀಸ್
ಕಳೆದ
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 413.6 ಮಿಮಿ ಮಳೆ
ಕಾರವಾರ:ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 413.6 ಮಿಮಿ ಮಳೆಯಾಗಿದ್ದು ಸರಾಸರಿ 37.6 ಮಿಮಿ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 698.2 ಮಿಮಿ ಇದ್ದು, ಇದುವರೆಗೆ ಸರಾಸರಿ 425.2 ಮಿ.ಮಿ ಮಳೆ ದಾಖಲಾಗಿದೆ. ಅಂಕೋಲಾ 70.4 ಮಿ.ಮೀ, ಭಟ್ಕಳ 49 ಮಿ.ಮೀ, ಹಳಿಯಾಳ 21.6 ಮಿ.ಮೀ. , ಹೊನ್ನಾವರ 78.6 ಮಿ.ಮೀ, ಕಾರವಾರ 58.8 ಮಿ.ಮೀ, ಕುಮಟಾ 53.2 ಮಿ.ಮೀ, ಮುಂಡಗೋಡ 2.2 ಮಿ.ಮೀ, ಸಿದ್ದಾಪುರ 22.4 ಮಿ.ಮೀ, ಶಿರಸಿ 12 ಮಿ.ಮೀ., … [Read more...] about ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 413.6 ಮಿಮಿ ಮಳೆ