ಬೆಂಗಳೂರು :- ಹುಟ್ಟಿ ತಿಂಗಳುಗಳು ಕಳೆಯದ ಎಳೆಯ ಕರುಗಳನ್ನು #ಕಸಾಯಿಖಾನೆಗೆ ಸಾಗಿಸುತ್ತಿರುವ ಸಂದರ್ಭದಲ್ಲೇ #ವಿಶ್ವ_ಹಿಂದೂ_ಪರಿಷತ್_#ಬಜರಂಗದಳ ಜಿಲ್ಲಾ ಸಂಚಾಲಕ್ #ಅರುಣ್_ರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಬೆಂಗಳೂರು ಗ್ರಾಮಾಂತರ ಜಿಲ್ಲೆ #ಆನೆಕಲ್_ತಾಲೂಕು #ಅತ್ತಿಬೇಲೆಯಲ್ಲಿ ದಾಳಿ ಮಾಡಿ ಆರೊಪಿಗಳನ್ನು ಹಿಡಿದು ಪೋಲಿಸರಿಗೆ ಒಪ್ಪಿಸಲಾಗಿದೆ. ಎಳೆಯ ಕರುಗಳನ್ನು ರಕ್ಷಿಸಲಾಗಿದ್ದು ಗೋಶಾಲೆಗೆ ರವಾನಿಸುವ ಪ್ರಯತ್ನದಲ್ಲಿದ್ದಾರೆ. … [Read more...] about ಕಸಾಯಿಖಾನೆಗೆ ಸಾಗಿಸುತ್ತಿದ್ದ #ಎಳೆಯ_ಕರುಗಳ #ರಕ್ಷಿಸಿದ ವಿಹಿಂಪ #ಭಜರಂಗದಳ.
ಕಸಾಯಿಖಾನೆ
ಸಾಮಾಜಿಕ ಜಾಲತಾಣಗಳು ಕೋಮುಗಲಭೆ ಸೃಷ್ಟಿಸುವ, ಸಾಮಾಜಿಕ ಶಾಂತಿಗೆ ಭಂಗ ತರುತ್ತಿರುವುದು ಅಪಾಯದ ಬೆಳವಣಿಗೆ ; ಗಂಗಾಧರ ಹಿರೇಗುತ್ತಿ
ಹೊನ್ನಾವರ:ಸಾಮಾಜಿಕ ಜಾಲತಾಣಗಳು ಕೋಮುಗಲಭೆ ಸೃಷ್ಟಿಸುವ, ಸಾಮಾಜಿಕ ಶಾಂತಿಗೆ ಭಂಗ ತರುತ್ತಿರುವುದು ಅಪಾಯದ ಬೆಳವಣಿಗೆ ಎಂದು ಹಿರಿಯ ಪತ್ರಕರ್ತ, ಸಾಧನಾ ಪ್ರಶಸ್ತಿ ಪುರಸ್ಕøತ ಗಂಗಾಧರ ಹಿರೇಗುತ್ತಿ ಕಳವಳ ವ್ಯಕ್ತಪಡಿಸಿದರು. ಅವರು ತಾಲೂಕು ಪತ್ರಕರ್ತ ಸಂಘವು ಏರ್ಪಡಿಸಿದ್ದ ಸನ್ಮಾನ ಸಮಾರಂಭ ಹಾಗೂ ಪತ್ರಿಕಾ ದಿನಾಚರಣೆ ಉದ್ಘಾಟಸಿ ಪತ್ರಕರ್ತರ ಸಂಘ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿದೇಶದಲ್ಲಿ ಹಸುವನ್ನು ಕಸಾಯಿಖಾನೆಯಲ್ಲಿ ವಧೆ ಮಾಡುವ ಚಿತ್ರಣವುಳ್ಳ, … [Read more...] about ಸಾಮಾಜಿಕ ಜಾಲತಾಣಗಳು ಕೋಮುಗಲಭೆ ಸೃಷ್ಟಿಸುವ, ಸಾಮಾಜಿಕ ಶಾಂತಿಗೆ ಭಂಗ ತರುತ್ತಿರುವುದು ಅಪಾಯದ ಬೆಳವಣಿಗೆ ; ಗಂಗಾಧರ ಹಿರೇಗುತ್ತಿ
ಅಕ್ರಮ ಜಾನುವಾರು ಸಾಗಾಟ ;ಓರ್ವ ಸೆರೆ
ಹೊನ್ನಾವರ:ತಾಲೂಕಿನ ಕಾಸರಕೋಡ ಚೆಕ್ ಪೋಸ್ಟ ಬಳಿ ಸೋಮವಾರ ತಡರಾತ್ರಿ ಅಕ್ರಮವಾಗಿ 17 ಜಾನುವಾರು ಕದ್ದು ಲಾರಿಯಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದಾಗ ದಾಳಿ ನಡೆಸಿ ಹೊನ್ನಾವರ ಪೋಲೀಸರು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಜಾನುವಾರು ಸಾಗಿಸುತ್ತಿದ್ದ ಆರೋಪಿ ಬೈಲಹೊಂಗಲದ ದಾದಾಖಲಂದರ್ ಅಲಿಯಾಸ್ ರಾಜೇಸಾಬ್ ಮುಜಾವರ್ ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸವದತ್ತಿಯ ಗೌಡಪ್ಪ, ಲಾರಿ ಮಾಲಿಕ ರಫಿಕ್ ತಲೆಮರೆಸಿಕೊಂಡಿದ್ದಾನೆ. ವಾಹನದಲ್ಲಿ 9 ಕೋಣ,7 … [Read more...] about ಅಕ್ರಮ ಜಾನುವಾರು ಸಾಗಾಟ ;ಓರ್ವ ಸೆರೆ