ಹಳಿಯಾಳ:- ಪಟ್ಟಣದಲ್ಲಿರುವ ಹಳಿಯಾಳ ತಾಲೂಕಾ ಆಸ್ಪತ್ರೆಯಲ್ಲಿ ಸರ್ಕಾರದಿಂದ ಡಯಾಲಿಸಿಸ್ಗಾಗಿ ನೀಡಿದ ಉಚಿತ ಸೇವೆಗೆ ಬಡ ದಲಿತ ರೋಗಿಯಿಂದ ಹಣ ಪಡೆದು ವಂಚನೆ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮೀತಿ ಅಂಬೇಡ್ಕರ ಧ್ವನಿ ಸಂಘಟನೆ ಆರೋಪಿಸಿದೆ. ಈ ಕುರಿತು ತಾಲೂಕಾ ವೈದ್ಯಾಧಿಕಾರಿಗೆ ಬರೆದ ದೂರು ಪತ್ರದಲ್ಲಿ ಮಾಹಿತಿ ನೀಡಿರುವ ಸಂಗಘಟನೆಯ ಮುಖಂಡ ಯಲ್ಲಪ್ಪಾ ಹೊನ್ನೊಜಿ ಪಟ್ಟಣದ ಗಾಂಧಿಕೇರಿಯ ಸಿದ್ದಪ್ಪಾ ಯಲ್ಲಪ್ಪಾ ಚಲವಾದಿ ಎನ್ನುವ ಬಡ ಯುವಕನು ವಾರಕ್ಕೆ 2 ಬಾರಿ ಡಯಾಲಿಸಿಸ್ … [Read more...] about ಉಚಿತ ಸೇವೆಗೆ ರೋಗಿಯಿಂದ ಹಣ ಪಡೆದು ವಂಚನೆ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ,ಘಟನೆ – ದಲಿತ ಸಂಘರ್ಷ ಸಮೀತಿ ಅಂಬೇಡ್ಕರ್ ಧ್ವನಿ ಸಂಘಟನೆ ಆರೋಪ ಕ್ರಮಕ್ಕೆ ಆಗ್ರಹ
ಕಾನೂನು ಬಾಹಿರವಾಗಿ
ಕಾನೂನು ಬಾಹಿರವಾಗಿ ಕಟ್ಟಿಗೆ ಸಾಗಟ;ಓರ್ವನ ಬಂಧನ
ಹಳಿಯಾಳ: ತಾಲೂಕಿನ ಮಾಗವಾಡ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಬೆಲೆಬಾಳುವ ಅಕೇಶಿಯಾ, ಸೀಸಂ, ಸಾಗವಾನಿ ಹಾಗೂ ಜಂಗ್ಲಿ ಕಟ್ಟಿಗೆಯನ್ನು ಕಾನೂನು ಬಾಹಿರವಾಗಿ ಕಡಿದು ಸಾಗಿಸುತ್ತಿದ್ದ ಅದೇ ಗ್ರಾಮದ ಮನೋಹರ ಕೃಷ್ಣಾ ಕುಂಬಾರ ಎಂಬಾತನನ್ನು ಮಾಲು ಸಮೇತ ಬಂಧಿಸುವಲ್ಲಿ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸುಮಾರು 35ಸಾವಿರಕ್ಕೂ ಅಧಿಕ ಬೆಲೆಯ ಬೆಲೆಬಾಳುವ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. … [Read more...] about ಕಾನೂನು ಬಾಹಿರವಾಗಿ ಕಟ್ಟಿಗೆ ಸಾಗಟ;ಓರ್ವನ ಬಂಧನ