ಜೋಯಿಡಾ ; ಜೋಯಿಡಾ ತಾಲೂಕಿನೆಲ್ಲೆಡೆ ಮಂಗನಕಾಯಿಲೆ ಭೀತಿ ಹೆಚ್ಚುತ್ತಿರುವುದರಿಂದ ತಾಲೂಕಿನೆಲ್ಲೆಡೆ ವೈದ್ಯರು ಮಂಗನ ಕಾಯಿಲೆ ಚುಚ್ಚುಮದ್ದು ನೀಡುವ ಕೆಲಸ ಮಾಡುತ್ತಿದ್ದಾರೆ. ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೈಧ್ಯಾಧಿಕಾರಿ ಸಂಜೀವ ರೆಡ್ಡಿ ಗ್ರಾಮದಲ್ಲಿನ ಜನರಿಗೆ ಮಂಗನ ಕಾಯಿಲೆ ಚುಚ್ಚು ಮದ್ದು ನೀಡುವ ಮೂಲಕ ಮಂಗನ ಕಾಯಿಲೆ ಜನರಿಗೆ ಹರಡದಂತೆ ಎಚ್ಚರ ವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಂಜೀವ ರೆಡ್ಡಿ ಮಂಗನ ಕಾಯಿಲೆ … [Read more...] about ಮಂಗನಕಾಯಿಲೆ ಚುಚ್ಚು ಮದ್ದು ನೀಡಿದ ವೈದ್ಯಾಧಿಕಾರಿಗಳು
ಕಾಯಿ
ಹಾಲುವಾಣ ಔಷಧಿಗುಣಗಳು
ಮಹಾಮೆದಾ ,ಹಾಲುವಾಣ, ಮುಳ್ಳುಮುತ್ತುಗ, ಪಾರಿಭದ್ರ, ಮುಳ್ಳು ಪಾರಿವಾಳ, ಮುಳ್ಳು ಮುರಕ್ಕು, ಬಾರಿಜಾಮ, ಕಲ್ಯಾಣ ಮುರುಂಗೈ, ಪಂಗ್ರ,ಮದಾರ ಮುಳ್ಳು ಮುರುಂಗೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಅರಣ್ಯ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ. ರಸ್ತೆ ಪಕ್ಕದಲ್ಲಿ, ಹೊಲ ತೋಟದ ಬದಿಗಳಮೇಲೆ,ಅನೇಕ ಕಡೆ ಮನೆಗಳ ಮುಂದೆ ನೆರಳಿಗಾಗಿ ಬೆಳೆಸುತ್ತಾರೆ.ಪುರಾತನ ಕಾಲದಿಂದಲೂ ಇದರ ಎಲೆ, ಹೂವು, ಕಾಯಿ, ತೊಗಟೆ, ಬೇರನ್ನು ಆಯುರ್ವೇದದಲ್ಲಿ ಔಷಧೀಯವಾಗಿ ಬಳುಸುತ್ತಾ … [Read more...] about ಹಾಲುವಾಣ ಔಷಧಿಗುಣಗಳು
ಮೀನುಗಾರ ಮಹಿಳೆಯರಿಂದ ಸಮುದ್ರ ಪೂಜೆ
ಕಾರವಾರ: ನೂರಾರು ಮೀನುಗಾರ ಮಹಿಳೆಯರು ಭಾನುವಾರ ಏಕಕಾಲಕ್ಕೆ ಸಮುದ್ರ ಪೂಜೆ ನಡೆಸಿದರು. ಸಂಪ್ರದಾಯದಂತೆ ಸೂರ್ಯೋದಯ ನಗರದಲ್ಲಿನ ಗಣಪತಿ ದೇವಸ್ಥಾನದಲ್ಲಿ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ನಂತರ ಸಮುದ್ರ ಪೂಜೆಗೆ ಆಗಮಿಸಿದರು. ಕಳಸದಲ್ಲಿ ಹೊತ್ತು ತಂದಿದ್ದ ತೆಂಗಿನ ಕಾಯಿ ಹಾಗೂ ನೀರನ್ನು ಕಡಲಿಗೆ ಅರ್ಪಿಸಿದರು. ಶ್ರಾವಣ ಮಾಸದ ನಾಗ ಪಂಚಮಿಯಂದು ಸಮುದ್ರದ ಉಪ್ಪು ನೀರು ಹಾಗೂ ಬಾವಿಯ ಸಿಹಿ ನೀರನ್ನು ಕಳಸದಲ್ಲಿ ತುಂಬಿ ವೃತ ಮಾಡಲಾಗುತ್ತದೆ. ಹದಿನೈದು ದಿನದ … [Read more...] about ಮೀನುಗಾರ ಮಹಿಳೆಯರಿಂದ ಸಮುದ್ರ ಪೂಜೆ
ಕಾಲು ಜಾರಿ ಬಿದ್ದು ಕಾರ್ಮಿಕ ಸಾವು
ಹೊನ್ನಾವರ:ತೆಂಗಿನಕಾಯಿ ಕೊಯ್ಲು ಮಾಡುವ ಕೂಲಿ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಮಾವಿನಕುರ್ವಾದ ಗದ್ದೆಮನೆ ಗ್ರಾಮದಲ್ಲಿ ಸಂಭವಿಸಿದೆ. ಲಕ್ಷ್ಮಣ ಬಡಚ ಗೌಡ (55) ಮೃತ ಕಾರ್ಮಿಕ. ಈತ ಗದ್ದೆಮನೆ ಗ್ರಾಮದ ಕೃಷ್ಣಪ್ಪ ತಿಮ್ಮಪ್ಪ ನಾಯ್ಕ ಎಂಬುವರ ಮನೆಯ ತೋಟದಲ್ಲಿ ತೆಂಗಿನಕಾಯಿ ಕೊಯ್ಯಲು ಹೋಗಿದ್ದ ವೇಳೆ ಕೊಯ್ಲು ಮುಗಿಸಿ ಇಳಿಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಪಿಎಸ್ಐ … [Read more...] about ಕಾಲು ಜಾರಿ ಬಿದ್ದು ಕಾರ್ಮಿಕ ಸಾವು