ಹೊನ್ನಾವರ : 23 ಜಿಲ್ಲೆಗಳ 35 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಕೆಲವು ಖಾಸಗಿ ವೈದ್ಯರಿಗೆ, ಜನೌಷಧಿ ಕೇಂದ್ರಗಳಿಗೆ ಉಚಿತವಾಗಿ ಇಸಿಜಿ ಉಪಕರಣ ಕೊಟ್ಟು ಅವರಿಂದ ಇಸಿಜಿ ವರದಿಯನ್ನು ವಾಟ್ಸಾಪ್ನಲ್ಲಿ ತರಿಸಿಕೊಂಡು ತಕ್ಷಣ ಸೂಕ್ತ ಸಲಹೆ ನೀಡುವ ಡಾ. ಪದ್ಮನಾಭ ಕಾಮತ್ ಸಂಚಾಲಕತ್ವದಲ್ಲಿರುವ ಮನೆಬಾಗಿಲಿಗೆ ಹೃದಯ ವೈದ್ಯರು (ಕಾರ್ಡಿಯಾಕ್ ಎಟ್ ಡೋರ್ ಸ್ಟೆಪ್) ಸಂಘಟನೆ ಈಗ ವೈದ್ಯರುಗಳ ಮತ್ತು ಆಸ್ಪತ್ರೆಗಳ ಸಂಪರ್ಕವಿಲ್ಲದ ಕುಗ್ರಾಮಗಳ ಜನರಿಗೆ ಹೃದಯ ಸಲಹೆ ನೀಡಲು ಹೊರಟಿದೆ. … [Read more...] about ಕುಗ್ರಾಮಗಳ ಹೃದಯರೋಗಿಗಳನ್ನು ಹುಡುಕಿಹೊರಟ ಡಾ. ಕಾಮತರ ಸಿಎಡಿ
ಕಾರ್ಡಿಯಾಕ್ ಎಟ್ ಡೋರ್ ಸ್ಟೆಪ್
ಹೃದಯಕ್ಕೆ ವಾಟ್ಸಾಪ್ ಸಲಹೆ – 24 ತಾಸು, 82,388 ಜನ ನೋಡಿದರು
ಹೊನ್ನಾವರ ಜು. 22 : ಮಂಗಳೂರು ಜ್ಯೋತಿಯಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಕಾಮತ್ ಇವರ ನೂತನ ಯೋಜನೆ ಹೃದಯ ಸಮಸ್ಯೆಗೆ ವಾಟ್ಸಾಪ್ ಸಲಹೆ ಎಂಬ ಸುದ್ದಿಯನ್ನು 24ತಾಸುಗಳಲ್ಲಿ 82,388 ಜನ ನೋಡಿದ್ದಾರೆ. 603 ಜನ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ವೈದ್ಯರುಗಳ ಸಹಿತ 60ಜನ ಸ್ಪಂದಿಸಿದ್ದು, ತುರ್ತು ಚಿಕಿತ್ಸೆ ಅಗತ್ಯವುಳ್ಳ ಇಳಿವಯಸ್ಸಿನ 20ಜನರಿಗೆ ಡಾ. ಕಾಮತ್ ಸಲಹೆ, ಸೂಚನೆ ನೀಡಿದ್ದಾರೆ.ಹಾವೇರಿ, ಚಿತ್ರದುರ್ಗ 2, … [Read more...] about ಹೃದಯಕ್ಕೆ ವಾಟ್ಸಾಪ್ ಸಲಹೆ – 24 ತಾಸು, 82,388 ಜನ ನೋಡಿದರು