ಹಳಿಯಾಳ:- ಶಿರಸಿಯ ಅರಣ್ಯ ಸಂಚಾರಿದಳ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 1 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ಸಾಗವಾಣ ನಗ, ಎಳೆ ಹಾಗೂ ತುಂಡುಗಳ ಸಮೇತ ಆರೋಪಿಯನ್ನು ವಶಕ್ಕೆ ಪಡೆಯಲಾಗಿರುವ ಘಟನೆ ತಾಲೂಕಿನ ಸಾಂಬ್ರಾಣ ವಲಯದ ಗುಂಡೊಳ್ಳಿ ಹದ್ದಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ಕಾಳಗಿನಕೊಪ್ಪ ಗ್ರಾಮ ರಹವಾಸಿ ಉಮೇಶ ದೇವೆಂದ್ರ ದೊಡಗೌಡ ಬಂಧಿತ ಆರೋಫಿಯಾಗಿದ್ದಾನೆ. ಇತನಿಂದ ಸಾಗವಾಣ ನಗಗಳು 19, 0.642ಕ್ಯೂಬಿಕ್ ಮೀಟರ್, 8 ಎಳೆಗಳನ್ನು ವಶಪಡಿಸಿಕೊಳ್ಳಲಾಗಿದ್ದು … [Read more...] about ಶಿರಸಿ ಅರಣ್ಯ ಸಂಚಾರಿದಳದ ಕಾರ್ಯಾಚರಣೆ ಹಳಿಯಾಳದ ಕಾಳಗಿನಕೊಪ್ಪದಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ಸಾಗವಾಣಿ ಕಟ್ಟಿಗೆ ವಶ – ಅರಣ್ಯ ಇಲಾಖೆ ಸಿಬ್ಬಂದಿ ಶಾಮಿಲು ಶಂಕೆ ಜನರಿಂದ ತನಿಖೆಗೆ ಆಗ್ರಹ
ಕಾಳಗಿನಕೊಪ್ಪ
ದಾಖಲೆ ಬರೆಯುತ್ತಿದೆ ಹಳಿಯಾಳದಲ್ಲಿ ನಡೆದಿರುವ ದುರ್ಗಾದೌಡ – ಧಾರ್ಮಿಕತೆಯೊಂದಿಗೆ ಪ್ರತಿಭೆಗಳ ಅನಾವರಣ – 6 ದಿನ ಪೂರೈಸಿದ ದೌಡ
https://youtu.be/53__3mwuqgoಹಳಿಯಾಳ: ದಸರಾ, ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ನಡೆಯುತ್ತಿರುವ ದುರ್ಗಾದೌಡ ಧಾರ್ಮಿಕ ನಡಿಗೆ ಕಾರ್ಯಕ್ರಮ ಸೋಮವಾರ 6 ದಿನ ಪೂರೈಸಿದ್ದು. ತಾಲೂಕಿನ ಚಿಬ್ಬಲಗೇರಿ, ಕಾಳಗಿನಕೊಪ್ಪ, ಮಲವಡಿ, ಕೆಸರೊಳ್ಳಿ, ಹವಗಿ ಗ್ರಾಮಗಳಲ್ಲೂ ದುರ್ಗಾದೌಡ ಪ್ರಾರಂಭವಾಗಿದ್ದು, ದುರ್ಗಾದೌಡ ಧಾರ್ಮಿಕ ಕಾರ್ಯಕ್ರಮಕ್ಕೆ ಗ್ರಾಮಾಂತರ ಭಾಗದಲ್ಲೂ ಆಸಕ್ತಿ ಕಂಡು ಬಂದಿದೆ. ಪಟ್ಟಣದಲ್ಲಿ ಸೋಮವಾರ ಸುಭಾಷ ರಸ್ತೆ, ಜವಳಿಗಲ್ಲಿ, ಪಟ್ಟಣದ ಮುಖ್ಯಪೇಟೆ … [Read more...] about ದಾಖಲೆ ಬರೆಯುತ್ತಿದೆ ಹಳಿಯಾಳದಲ್ಲಿ ನಡೆದಿರುವ ದುರ್ಗಾದೌಡ – ಧಾರ್ಮಿಕತೆಯೊಂದಿಗೆ ಪ್ರತಿಭೆಗಳ ಅನಾವರಣ – 6 ದಿನ ಪೂರೈಸಿದ ದೌಡ