ಹೊನ್ನಾವರ ‘À ಶಿಕ್ಷಣ ಪದ್ಧತಿಯು ಕೇವಲ ಆಡಂಬರಕ್ಕೆ ಸೀಮಿತವಾಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ ವ್ಯಾಮೋಹ ಹೆಚ್ಚಾಗುತ್ತಿದ್ದು, ಭಾರತೀಯ ಸಂಸ್ಕøತಿಯನ್ನು ಮರೆಯುತ್ತಿದ್ದಾರೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಶಿಕ್ಷಣದಲ್ಲಿ ಪರಿಪೂರ್ಣತೆಯನ್ನು ಸಾಧಿಸಬಹುದು. ಆದರೆ ಇಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಇಂಗ್ಲೀಷ ವ್ಯಾಮೋಹಕ್ಕೆ ಮನಸೋತು ಅತ್ತ ಅದು ಅರ್ಥವಾಗದೇ, ಇತ್ತ ಮಾತೃಭಾಷೆಯಲ್ಲೂ ಹಿಡಿತ ಸಾಧಿಸಲಾಗದೇ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ. … [Read more...] about ಜನತಾ ವಿದ್ಯಾಲಯ ಕಾಸರಕೋಡಿನಲ್ಲಿ ವಾರ್ಷಿಕ ಸೇಹ ಸಮ್ಮೇಳನ