ಹೊನ್ನಾವರ: ವಿದೇಶಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ನಂಬಿಸಿದ ಹೊನ್ನಾವರ ಕಾಸರಕೋಡಿನ ಕಲ್ಪತರು ಹೊಟೆಲ್ ಮ್ಯಾನೆಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಿಂದ ಮೋಸ ಹೋದ ವಿದ್ಯಾರ್ಥಿಗಳು ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.ಕಲ್ಪತರು ಸಂಸ್ಥೆಯ ಪ್ರಾಂಶುಪಾಲ ಗಂಗಾದರನ್ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 53 ವಿದ್ಯಾರ್ಥಿಗಳನ್ನು ದೆಹಲಿಗೆ ಕರೆದುಕೊಂಡು ಹೋಗಿ ಪಂಗನಾಮಹಾಕಿ ಅಲ್ಲಿಯ ಸನ್ ಇಂಟರ್ನ್ಯಾಶನಲ್ ಹೊಟೆಲ್ನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ … [Read more...] about ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳನ್ನು ದೆಹಲಿಗೆ ಕರೆದುಕೊಂಡು ಹೋಗಿ ವಂಚನೆ
ಕಾಸರಕೋಡಿನ
ದೇಶ ಉಳಿಸಿ, ದ್ವೇಷ ಅಳಿಸಿ
ಹೊನ್ನಾವರ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಸದಸ್ಯರು ಹಾಗೂ ನಾಗರಿಕರು ದೇಶ ಉಳಿಸಿ, ದ್ವೇಷ ಅಳಿಸಿ ಘೋಷಣೆಯೊಂದಿಗೆ ಆಕರ್ಷಕ ಕಾಲ್ನಡಿಗೆ ಆಝಾಧಿ ಜಾಥಾ ನಡೆಸಿ ತಾಲೂಕಾ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕಾಸರಕೋಡಿನ ಮೈದೀನ್ ಜಾಮಿಯಾ ಮಸೀದಿಯಿಂದ ಹೊರಟ ಆಝಾಧಿ ಜಾಥಾ ನಾಲ್ಕು ಕಿ.ಮೀ. ದೂರದ ಹೊನ್ನಾವರ ತಹಶೀಲ್ದಾರ ಕಚೇರಿಯವರೆಗೆ ನಡೆಯಿತು. ಶರಾವತಿ ಸೇತುವೆಯ ಮೇಲೆ ಶಿಸ್ತಿನಿಂದ ಹೊರಟ ಜಾಥಾ ಜನರನ್ನು … [Read more...] about ದೇಶ ಉಳಿಸಿ, ದ್ವೇಷ ಅಳಿಸಿ