ಯಲ್ಲಾಪುರ : 'ಕೋವಿಡ್ ಸುರಕ್ಷೆ ದೃಷ್ಠಿಯಿಂದ ನಾವು ಮನೆಯ ಒಳಗಿದ್ದರೂ, ನಮ್ಮ ಸುರಕ್ಷೆಗಾಗಿ ಕೋವಿಡ್ ಭಯ ಬಿಟ್ಟು ಹೊರಗೆ ಸ್ವಚ್ಚತಾ ಕಾರ್ಯ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಕಿಂಚಿತ್ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಆಹಾರದ ಕಿಟ್ ನೀಡುತ್ತಿದ್ದೇವೆ. ಇದು ಅವರು ನಮ್ಮ ಸುರಕ್ಷೆಗಾಗಿ ಮಾಡುತ್ತಿರುವ ಕಾರ್ಯಕ್ಕೆ ನಮ್ಮ ಚಿಕ್ಕ ಸಹಾಯ' ಎಂದು ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ಹೇಳಿದರು. ಅವರು ಶುಕ್ರವಾರ ಸಂಜೆ ಪಟ್ಟಣ ಪಂಚಾಯ್ತಿ ಆವರಣದಲ್ಲಿ … [Read more...] about ಪೌರ ಕಾರ್ಮಿಕರಿಗೆ ಕಿಟ್ ವಿತರಣೆ