ಹೊನ್ನಾವರ: ಬಸ್ ನಿಲ್ದಾಣ ಸಮೀಪದ ಶನೇಶ್ವರ ದೇವಾಲಯದ ಪಕ್ಕ ಅಶೋಕ ವೆಂಕಟೇಶ ಮಹಾಲೆ ಮಾಲಿಕತ್ವದ ಕಿರಾಣಿ ಅಂಗಡಿಯಲ್ಲಿ ಸೋಮವಾರ ಬೆಳಗಿನ ಜಾವ ವಿದ್ಯುತ್ ಅವಘಡ ಸಂಭವಿಸಿದ್ದು ಅಂಗಡಿಯಲ್ಲಿದ್ದ ಕಿರಾಣಿ ಸಾಮಗ್ರಿಗಳು ಸುಟ್ಟು ಕರಕಲಾಗಿದೆ.ಅಂಗಡಿಯ ಒಂದು ಭಾಗದಲ್ಲಿ ಬೆಳಗಿನ ಜಾವ 4;30ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಕಿರಾಣಿ ಸಾಮಗ್ರಿಗಳಿಗೆ ತಗುಲಿದ ಪರಿಣಾಮ ಬೆಂಕಿ ಸಂಪೂರ್ಣ ಅಂಗಡಿಗೆ ವ್ಯಾಪಿಸಿತು. ಕ್ಷಣಾರ್ಧದಲ್ಲಿ ಬೆಂಕಿ ಅಂಗಡಿಗೆ ಆವರಿಸಿದ ಪರಿಣಾಮ … [Read more...] about ಶಾರ್ಟ ಸಕ್ಯೂರ್ಟನಿಂದ ಅಂಗಡಿಗೆ ತಗುಲಿದ ಬೆಂಕಿ. ಕಿರಾಣಿ ಸಾಮಗ್ರಿಗಳಿಗೆ ಹಾನಿ.
ಕಿರಾಣಿ ಸಾಮಗ್ರಿ
ಕೊರೋನಾ_ಮುಂಜಾಗ್ರತೆಗೆ_ಮುಲಾಂ: #ಗೋಕರ್ಣ_ಪೊಲೀಸ್_ಇಲಾಖೆಗೆ_ಸಲಾಂ
ಹೌದು ಆತ್ಮೀಯರೇ, ಇಂದಿನ ದಿನಗಳಲ್ಲಿ ಆರಕ್ಷರ ದುಡಿಮೆಗೆ ನಾವು ಒಂದು ಸಲಾಂ ಎನ್ನಲೆಬೇಕು. ಎಷ್ಟೋ ವ್ಯಕ್ತಿಗಳು ಪೊಲೀಸರಿಗೇನು ಕಮ್ಮಿ! ಆರಾಮಾಗಿ ಇರುತ್ತಾರೆ, ಎಲ್ಲಾ ಮುಗಿದ ಮೇಲೆ ಬರುತ್ತಾರೆ! ಅಂತೆಲ್ಲಾ ಟೀಕಿಸುತ್ತಿದ್ದ ವ್ಯಕ್ತಿಗಳಿಗೆ ಇಂದು ಆರಕ್ಷಕರ ಪಡೆ ಏನೆಂದು ಕರ್ತವ್ಯ ನಿಷ್ಠೆಯನ್ನು ಎತ್ತಿ ತೋರಿಸಿದೆ.ವಿಶ್ವಾದ್ಯಂತ ಭಯ ಹುಟ್ಟಿಸಿರುವ ಕೊರೋನಾ ವೈರಸ್ ಈಗ ಕರ್ನಾಟಕದಲ್ಲೂ ಕಾಣಿಸಿಕೊಂಡು ತೀವ್ರ ಆತಂಕ ಸೃಷ್ಟಿಸಿದೆ. ಮಾರಣಾಂತಿಕ ಕೊರೋನಾ ವೈರಸ್ ಸೋಂಕು ಹರಡದಂತೆ … [Read more...] about ಕೊರೋನಾ_ಮುಂಜಾಗ್ರತೆಗೆ_ಮುಲಾಂ: #ಗೋಕರ್ಣ_ಪೊಲೀಸ್_ಇಲಾಖೆಗೆ_ಸಲಾಂ