ಹೊನ್ನಾವರ : ತಾಲೂಕಿನ ಮತದಾರರ ಸಮಸ್ಯೆ ಆಲಿಸಿ ಬಗೆಹರಿಸಲು ಪ್ರತಿ ತಾಲೂಕಿವನಲ್ಲಿ ಶಾಸಕರ ಕಛೇರಿಯನ್ನು ಸರ್ಕಾರವೇ ನೀಡುತ್ತದೆ. ಅದೇ ರೀತಿ ಹೊನ್ನಾವರಕ್ಕೂ ಕೂಡಾ ತಾಲೂಕ ಪಂಚಾಯತಿ ಹಳೇ ಕಟ್ಟಡದಲ್ಲಿ ಮೂರು ವರ್ಷದ ಹಿಂದೆಯೆ ಕಛೇರಿಯನ್ನು ನೀಡಲಾಗಿತ್ತು. ಇದನ್ನು ಉತ್ಸಾಹದಿಂದಲೇ ಆಗಮಿಸಿ ಶಾಸಕ ದಿನಕರ ಶೆಟ್ಟಿ ಆಗ ಉದ್ಘಾಟಿಸಿದ್ದರು.ಆದರೆ ಇದು ಉದ್ಗಾಟನೆಗೊಂಡ ಬಳಿಕ ಒಂದೊ ಎರಡೊ ಬಾರಿ ಶಾಸಕರು ಆಗಮಿಸಿದ್ದರು. ಸರಿಸುಮಾರು ಎರಡು ವರ್ಷದಿಂದ ಶಾಸಕರು ಆಗಮಿಸುದು … [Read more...] about ಹೊನ್ನಾವರದಲ್ಲಿ ಎರಡುವರೆ ವರ್ಷದಿಂದ ಬಾಗಿಲು ತೆರೆಯದ ಕುಮಟಾ ಶಾಸಕರ ಕಛೇರಿ
ಕುಡಿಯುವ ನೀರು
ಶರಾವತಿ ಕುಡಿಯುವ ನೀರು ಯೋಜನೆ ಸಿದ್ಧರಾಮಯ್ಯ ಸರಕಾರದ ಕನಸಿನ ಕೂಸು;ಜಗದೀಪ ಎನ್. ತೆಂಗೇರಿ
ಹೊನ್ನಾವರ : ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಹಿಂದಿನ ಕಾಂಗ್ರೆಸ ಸರಕಾರ, ಶರಾವತಿ ಬಹುಗ್ರಾಮ ಯೋಜನೆಯಡಿಯಲ್ಲಿ ೧೨೮ ಕೋಟಿ ರೂಪಾಯಿ ಮಂಜೂರಿ ಪಡಿಸಿ, ೨೦೧೭ರ ಡಿಸೆಂಬರ ೬ ರಂದೇ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ಷೇತ್ರಕ್ಕೆ ಆಗಮಿಸಿ ಶಂಕುಸ್ಥಾಪನೆ ನೆರವೆರಿಸಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದ್ದಾರೆ.ಹಿಂದಿನ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಹೊನ್ನಾವರ ಪಟ್ಟಣದಲ್ಲಿನ ನೀರಿನ … [Read more...] about ಶರಾವತಿ ಕುಡಿಯುವ ನೀರು ಯೋಜನೆ ಸಿದ್ಧರಾಮಯ್ಯ ಸರಕಾರದ ಕನಸಿನ ಕೂಸು;ಜಗದೀಪ ಎನ್. ತೆಂಗೇರಿ
ಎಲ್ಲರನ್ನೂ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದೇನೆ;ಶಾಸಕ ಸುನೀಲ ನಾಯ್ಕ
ಹೊನ್ನಾವರ: ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಸತಿ ಶಾಲೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಸುನೀಲ ನಾಯ್ಕ ಸಲಹೆ ನೀಡಿದರು.ತಾಲೂಕಿನ ಮಾವಿನಕುರ್ವಾ ಹೋಬಳಿಯ ಹೆರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನೆಯ ಬಳಿಕ ನಡೆದ ಸಭಾ … [Read more...] about ಎಲ್ಲರನ್ನೂ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದೇನೆ;ಶಾಸಕ ಸುನೀಲ ನಾಯ್ಕ
ಪ್ರವಾಸಿಗರನ್ನು ಸೆಳೆಯುತ್ತಿದೆ ಇಡಗುಂಜಿಯ ವಿನಾಯಕ ವನ
ನಾಡಿನ ಸುಪ್ರಸಿದ್ಧ ದೇವಾಲಯಗಳಲ್ಲೊಂದೆನಿಸಿರುವ ಇಡಗುಂಜಿ ಮಹಾಗಣಪತಿಯ ಸನ್ನಿಧಿಗೆ ನಿತ್ಯವೂ ಸಾವಿರಾರು ಭಕ್ತರು ಬೇಟಿ ನೀಡಿ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ರಾಷ್ಟ್ರೀಯ ಹೆದ್ದಾರಿ 66 ರಿಂದ ಇಡಗುಂಜಿಗೆ ಸಾಗುವ ಉಪ ರಸ್ತೆಯಲ್ಲಿ 50 ಮೀಟರ್ ದೂರದಲ್ಲಿ ಹೊನ್ನಾವರ ಅರಣ್ಯ ಇಲಾಖೆಯವರು ನಿರ್ಮಿಸಿದ ವಿನಾಯಕವನವಿದೆ. ಉದ್ಯಾನವನ, ಕುಳಿತು ವಿಶ್ರಾಂತಿ ಪಡೆಯಲು ಬೆಂಚುಗಳು, ಪಾರಾಗೋಲ, ಕುಡಿಯುವ ನೀರು, ಶೌಚಾಲಯ, ಸ್ನಾನಗೃಹದಂತ ಮೂಲಭೂತ ಸೌಖರ್ಯಗಳ ಜೊತೆ ಮಕ್ಕಳ … [Read more...] about ಪ್ರವಾಸಿಗರನ್ನು ಸೆಳೆಯುತ್ತಿದೆ ಇಡಗುಂಜಿಯ ವಿನಾಯಕ ವನ
ರಸ್ತೆಯಲ್ಲಿಯೇ ಬಸ್ಟ್ಯಾಂಡ್ – ದಿನದಿಂದ ದಿನಕ್ಕೆ ಬಿಗಡಾಯಿಸುತ್ತದೆ ಸಮಸ್ಯೆ
ಅಂಗಡಿ ಮುಂಗಟ್ಟು..ಮರದ ನೆರಳಲ್ಲಿ ಪ್ರಯಾಣಿಕರ ಆಶ್ರಯ – ಕುಡಿಯುವ ನೀರು, ಶೌಚಾಲಯವಿಲ್ಲದೇ ಸಿಬ್ಬಂದಿಗಳಿಗೂ ಪಜೀತಿಹೊನ್ನಾವರ - ನೂತನ ಬಸ್ನಿಲ್ದಾಣದ ಉದ್ದೇಶಕ್ಕಾಗಿ ಸ್ಥಳಾಂತರಗೊಂಡು ಪೊಲೀಸ್ ಗ್ರೌಂಡ್ವರೆಗೂ ಹೋಗಿ ವಾಪಸ್ ಬಂದು ರಿಕ್ಷಾ ಸ್ಟ್ಯಾಂಡ್ನಲ್ಲಿ ನೆಲೆಗೊಂಡಿರುವ ಬಸ್ಟ್ಯಾಂಡ್ನಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳುವುದಕ್ಕೂ ಜಾಗ, ಕುಡಿಯುವ ನೀರು, ಶೌಚಾಲಯದಂತ ಮೂಲಭೂತ ಸೌಲಭ್ಯಗಳಿಲ್ಲದ ಕಾರಣ ಪ್ರಯಾಣಿಕರು ಸಿಬ್ಬಂದಿಗಳು … [Read more...] about ರಸ್ತೆಯಲ್ಲಿಯೇ ಬಸ್ಟ್ಯಾಂಡ್ – ದಿನದಿಂದ ದಿನಕ್ಕೆ ಬಿಗಡಾಯಿಸುತ್ತದೆ ಸಮಸ್ಯೆ