ಹೊನ್ನಾವರ .ಕರ್ನಾಟಕ ಕ್ರಾಂತಿರಂಗದ ವತಿಯಿಂದ 2 ನೇ ವರ್ಷದ ನಾಡಹಬ್ಬ ಕಾರ್ಯಕ್ರಮ ಇದೇ ಬರುವ 27ರಂದು ನಡೆಯಲಿದೆ ಎಂದು ಹೊನ್ನಾವರ ತಾಲೂಕ ಅಧ್ಯಕ್ಷ ಡಾ ಎಸ್. ಡಿ ಹೆಗಡೆ ಮಾಧ್ಯಮಗೊಷ್ಟಿಯಲ್ಲಿ ತಿಳಿಸಿದರು. ಕಾಂತ್ರಿರಂಗದ ಜಿಲ್ಲಾ ಕಾರ್ಯಲಯದಲ್ಲಿ ನಡೆದ ಮಾಧ್ಯಮಗೊಷ್ಟಿಯನ್ನು ಉದ್ದೇಶಿಸಿ ಡಾ ಎಸ್.ಡಿ.ಹೆಗಡೆ ಮಾತನಾಡಿ ಬೆಳಿಗ್ಗೆ 9.30 ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿಗಳಾದ ರೋಹಿದಾಸ ನಾಯ್ಕ, ಬಿ.ಎನ್.ವಾಸರೆ, … [Read more...] about 27ರಂದು 2 ನೇ ವರ್ಷದ ನಾಡಹಬ್ಬ ಕಾರ್ಯಕ್ರಮ