ಹೊನ್ನಾವರ; ಗೋವಾ ರಾಜ್ಯ ಸರಕಾರ ಬೈನಾ ಪ್ರದೇಶದಲ್ಲಿ ಹಿಂದಿನಿಂದಲೂ ವಾಸಿಸುತ್ತಿದ್ದ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಾ ಬಂದಿದೆ. ಪುನಃ ಬೈನಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 54 ಕನ್ನಡಿಗರ ಮನೆಗಳನ್ನು ತೆರವು ಗೊಳಿಸಿ ಅವರನ್ನು ಬೀದಿಪಾಲು ಮಾಡಿದ್ದಾರೆ. ಗೋವಾ ಸರಕಾರದ ಈ ಕ್ರವiವನ್ನು ಹೊನ್ನಾವರ ತಾಲೂಕಾ ಜಯ ಕರ್ನಾಟಕ ಸಂಘಟನೆಯ ಯುª Àಘಟಕ ತೀವೃವಾಗಿ ಖಂಡಿಸಿದ್ದು. ಈ ಸಂದ¨ರ್sದಲ್ಲಿ ಗೋವಾ ದಲ್ಲಿ ಬಿÉೀದಿಗೆ ಬಂದ ಕನ್ನಡಿಗರ ನೆರವಿಗೆ ಬರುವಂತೆ … [Read more...] about ಕನ್ನಡಿಗರ ನೆರವಿಗೆ ಬರುವಂತೆ ಅಗ್ರಹಿಸಿ ಮನವಿ