ಹೊನ್ನಾವರ :ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಆಶ್ರಯದಲ್ಲಿ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನಕಾರ್ಯಕ್ರಮವನ್ನು ಹಳದಿಪುರಗ್ರಾ.ಪಂ.ಆವರಣದಲ್ಲಿಜೂನ್ 28 ರಂದು ಶುಕ್ರವಾರಕುಮಟಾ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ ಚಾಲನೆ ನೀಡಲಿದ್ದಾರೆಎಂದು ಕೃಷಿ ಅಧಿಕಾರಿ ಪುನೀತಾಎಸ್.ಬಿ. ತಿಳಿಸಿದರು. ಇವರು ಹೊನ್ನಾವರ ಪಟ್ಟಣದ ಕೃಷಿ ಇಲಾಖಾ ಕಛೇರಿಯಲ್ಲಿ ನಡೆದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಮಾಹಿತಿ ನೀಡಿದರು. ರೈತರಿಗೆ ಪ್ರತಿ ವರ್ಷದಂತೆ ಕೃಷಿ … [Read more...] about ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಆಶ್ರಯದಲ್ಲಿ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನ
ಕೃಷಿ ಸಂಬಂಧಿತ ಇಲಾಖೆ
ರೈತರು ಸೈನಿಕರಿದ್ದಂತೆ ಅವರಿಗೂ ಗೌರವ ಸಲ್ಲಿಸಿ – ರೈತ ದಿನಾಚರಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹೇಳಿಕೆ
ಹಳಿಯಾಳ:- ದೇಶದ ಬೆನ್ನೆಲುಬಾಗಿರುವ ರೈತ ಇಂದು ಪ್ರಕೃತೀಯ ಮುನಿಸಿನಿಂದ ತೊಂದರೆಯಲ್ಲಿದ್ದಾನೆ. ನಿರಂತರವಾಗಿ ದುಡಿಮೆಗಾರರಾಗಿ ಕೃಷಿಕರ ಜೀವನ ತೀರಾ ಕಷ್ಟದಾಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೋಟ್ನೇಕರ ರೈತರು ಒಂದು ರೀತಿಯಲ್ಲಿ ಸೈನಿಕರಿದ್ದಂತೆ ಅವರಿಗೂ ಎಲ್ಲರೂ ಗೌರವ ನೀಡಬೇಕೆಂದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿಯ ಸಭಾ ಭವನದಲ್ಲಿ ಉ.ಕ. ಜಿಲ್ಲಾ ಪಂಚಾಯತ, ಹಳಿಯಾಳದ ತಾಪಂ, ತಾಲುಕಾ … [Read more...] about ರೈತರು ಸೈನಿಕರಿದ್ದಂತೆ ಅವರಿಗೂ ಗೌರವ ಸಲ್ಲಿಸಿ – ರೈತ ದಿನಾಚರಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹೇಳಿಕೆ