ಹೊನ್ನಾವರ : ಕರ್ಕಿಕೋಡಿ ಬಳಿ ಶರಾವತಿ ನದಿ ತೀರದಲ್ಲಿ ಸುಮಾರು 40 ವರ್ಷ ಪ್ರಾಯದ ಅಪರಿಚಿತ ಪುರುಷನ ಶವ ಪತ್ತೆಯಾಗಿ,ಹೊನ್ನಾವರ ಪೋಲಿಸ ಠಾಣಿ ಯಲ್ಲಿ ಪ್ರಕರಣ ದಾಖಲಾಗಿದೆ ದುಂಡುಮುಖ ಕಂದು ಬಣ್ಣದ ಕೆಂಪು ಕಪ್ಪು ಗೆರೆಯುಳ್ಳ ಟಿಶರ್ಟ್ ನೀಲ ಬಣ್ಣದ ಪ್ಯಾಂಟಿ ಧರಿಸಿದ್ದು ಈ ಕುರಿತು ಮಾಹಿತಿ ದೊರೆತಲ್ಲಿ ಪೋಲಿಸ ಠಾಣೆಯನ್ನು ಸಂಪರ್ಕಿಸಿ ಕೋರಲಾಗಿದೆ, … [Read more...] about ಅಪರಿಚಿತ ಶವ ಪತ್ತೆ
ಕೆಂಪು
ಕೆಂಪು ಗೂಟಕ್ಕೆ ವಿದಾಯ
ಕಾರವಾರ:ಸರ್ಕಾರಿ ಆಡಳಿತದಲ್ಲಿರುವ ಗಣ್ಯರ ಸಂಸ್ಕøತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೊದಲ ಸರ್ಜರಿ ನಡೆಸಿರುವ ಕೇಂದ್ರ ಸರ್ಕಾರ, ಪ್ರಧಾನಿ, ರಾಷ್ಟøಪತಿ ಸೇರಿದಂತೆ ಎಲ್ಲ ಗಣ್ಯರ ವಾಹನಗಳ ಮೇಲೆ ಹಾಕಿಕೊಳ್ಳುವುದನ್ನು ನಿರ್ಬಂಧಿಸಿದೆ. ಪ್ರಧಾನಿ ಮೋದಿಯವರ ಅಪೇಕ್ಷೆಯಂತೆ ಸಂಪುಟ ತೀರ್ಮಾನ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಕೆಂಪುಗೊಟವನ್ನು ತೆಗೆಸುವುದರ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ದಾಖಲೆ ನಿರ್ಮಿಸಿದರು. ಮೇ 1 ರಿಂದ ಜಾರಿಯಾಗುವ ಈ ಹೊಸ ನಿಯಮಕ್ಕೆ ಈಗಲೇ … [Read more...] about ಕೆಂಪು ಗೂಟಕ್ಕೆ ವಿದಾಯ