ಹೊನ್ನಾವರ : ಇಂದಿನ ದಿನಮಾನಗಳಲ್ಲಿ ಕೆಲ ಸಾಂಸ್ಕ್ರತಿಕ ಸಂಘಟನೆಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿದೆ. ಅರ್ಥ, ಶಬ್ದಗಳು ಹದ ತಪ್ಪಿ ಹೋಗಿವೆ. ಮಾತು ಮಾಲಿನ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಎಸ್ ಡಿ ಎಮ್ ಕಾಲೇಜಿನ ಉಪನ್ಯಾಸಕÀ ನಾಗರಾಜ ಹೆಗಡೆ ಅಪಗಾಲರವರು ಅಭಿಪ್ರಾಯ ಪಟ್ಟರು. ಅವರು ತಾಲೂಕಿನ ಖರ್ವಾ ಗ್ರಾಮದ ಕೊಳಗದ್ದೆಯ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ 15ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಕಾರ್ಯಕ್ರಮವನ್ನು ಉದ್ಘಾಟಿಸಿ … [Read more...] about ಕೆಲ ಸಾಂಸ್ಕ್ರತಿಕ ಸಂಘಟನೆಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿದೆ;ನಾಗರಾಜ ಹೆಗಡೆ