ಹಳಿಯಾಳ : ಲೋಕಸಭಾ ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಂಜಾಗೃತೆ ಕ್ರಮವಾಗಿ ಪಟ್ಟಣದಲ್ಲಿ ಹಳಿಯಾಳ ಪೋಲಿಸ್ ಇಲಾಖೆಯವರು ಸಿಪಿಐ ಬಿ.ಎಸ್. ಲೋಕಾಪುರ ಮತ್ತು ದಾಂಡೇಲಿಯ ಸಿಪಿಐ ಅನೀಷ್ ಮುಜಾವರ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಹಾಗೂ ತಾಲೂಕಿನ ಕೆಸರೊಳ್ಳಿ ಗ್ರಾಮದಲ್ಲಿ ಇದೆ ಮೊದಲ ಬಾರಿಗೆ ಪೋಲಿಸ್ ಪಥ ಸಂಚಲನ ನಡೆಸಿ ಗಮನ ಸೆಳೆದರು. ಪೋಲಿಸ್ ಠಾಣೆಯ ಆವರಣದಿಂದ ಬ್ಯಾಂಡ್ ಸಮೇತ್ ಪೋಲಿಸ್ ಪಥ ಸಂಚಲನವನ್ನು ಶಿವಾಜಿ ಸರ್ಕಲ್, ವನಶ್ರೀ … [Read more...] about ಲೋಕಸಮರ ಹಿನ್ನೆಲೆ ಹಳಿಯಾಳದಲ್ಲಿ ಪೋಲಿಸ್ ಪಥ ಸಂಚಲನ
ಕೆಸರೊಳ್ಳಿ ಗ್ರಾಮ
ಭಾರಿ ಬಿರುಗಾಳಿ-ಮಳೆಗೆ ಕೊಟ್ಟಿಗೆ ಬಿದ್ದು 2 ಎತ್ತುಗಳ ದಾರುಣ ಸಾವು
ಹಳಿಯಾಳ:- ಭಾನುವಾರ ಮಧ್ಯಾಹ್ನದ ಬಳಿಕ ಹಳಿಯಾಳ ತಾಲೂಕಿನಲ್ಲಿ ಸುರಿದ ಭಾರಿ ಗುಡುಗು, ಸಿಡಿಲು ಹಾಗೂ ಬಿರುಗಾಳಿಯ ಅಬ್ಬರಕ್ಕೆ ದನದ ಕೊಟ್ಟಿಗೆ ಬಿದ್ದು 2 ಎತ್ತುಗಳು ಅಸುನಿಗಿರುವ ದುರ್ಘಟನೆ ತಾಲೂಕಿನ ಹಲಸಿ ಗ್ರಾಮದ ಹೊಲದಲ್ಲಿ ನಡೆದಿದೆ. ಕೆಸರೊಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಲಸಿ ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಜಮೀನನ್ನು ಹೊಂದಿರುವ ಹಳಿಯಾಳ ಪಟ್ಟಣದ ಕಸಬಾಗಲ್ಲಿ ನಿವಾಸಿ ರೈತ ನಾರಾಯಣ ಹೂವಪ್ಪಾ ಮೆಲಗಿ ಅವರಿಗೆ ಸೇರಿದ ದನದ ಕೊಟ್ಟಿಗೆ ಬಿರುಗಾಳಿಯ ಅಬ್ಬರಕ್ಕೆ … [Read more...] about ಭಾರಿ ಬಿರುಗಾಳಿ-ಮಳೆಗೆ ಕೊಟ್ಟಿಗೆ ಬಿದ್ದು 2 ಎತ್ತುಗಳ ದಾರುಣ ಸಾವು