ಹಳಿಯಾಳ:- ಭಾನುವಾರ ಮಧ್ಯಾಹ್ನದ ಬಳಿಕ ಹಳಿಯಾಳ ತಾಲೂಕಿನಲ್ಲಿ ಸುರಿದ ಭಾರಿ ಗುಡುಗು, ಸಿಡಿಲು ಹಾಗೂ ಬಿರುಗಾಳಿಯ ಅಬ್ಬರಕ್ಕೆ ದನದ ಕೊಟ್ಟಿಗೆ ಬಿದ್ದು 2 ಎತ್ತುಗಳು ಅಸುನಿಗಿರುವ ದುರ್ಘಟನೆ ತಾಲೂಕಿನ ಹಲಸಿ ಗ್ರಾಮದ ಹೊಲದಲ್ಲಿ ನಡೆದಿದೆ. ಕೆಸರೊಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಲಸಿ ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಜಮೀನನ್ನು ಹೊಂದಿರುವ ಹಳಿಯಾಳ ಪಟ್ಟಣದ ಕಸಬಾಗಲ್ಲಿ ನಿವಾಸಿ ರೈತ ನಾರಾಯಣ ಹೂವಪ್ಪಾ ಮೆಲಗಿ ಅವರಿಗೆ ಸೇರಿದ ದನದ ಕೊಟ್ಟಿಗೆ ಬಿರುಗಾಳಿಯ ಅಬ್ಬರಕ್ಕೆ … [Read more...] about ಭಾರಿ ಬಿರುಗಾಳಿ-ಮಳೆಗೆ ಕೊಟ್ಟಿಗೆ ಬಿದ್ದು 2 ಎತ್ತುಗಳ ದಾರುಣ ಸಾವು
ಕೊಟ್ಟಿಗೆ
ಗಾಳಿ, ಮಳೆಗೆ ಅಪಾರ ಹಾನಿ
ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಮೂರು ನೂರಕ್ಕೂ ಅಧಿಕ ಮರಗಳು ಧರೆಗಪ್ಪಳಿಸಿದ್ದು, ಐದು ಜಾನುವಾರು ಮೃತಪಟ್ಟು ಕೊಟ್ಟಿಗೆ, ತೋಟ ಹಾಗೂ ಕೆಲ ಮನೆಗಳು ದ್ವಂಸಗೊಂಡಿದೆ. ಅರಣ್ಯ ಪ್ರದೇಶದಿಂದ ಕೂಡಿದ ಮಳಗಾಂ, ಸಾತನಬೈಲ್ ಮೊದಲಾದ ಕಡೆಗಳಲ್ಲಿ ಬುಧವಾರ ರಾತ್ರಿ ಬೀಕರ ಗಾಳಿ ಆವರಿಸಿದೆ. ಇದರ ಬೆನ್ನಲ್ಲೆ ಜೋರು ಮಳೆಯೂ ಸುರಿದಿದ್ದು, ಅರಣ್ಯದಲ್ಲಿನ ಮರಗಳು ನೆಲಕ್ಕೆ ಅಪ್ಪಳಿಸಿವೆ. ಸರಿ ಸುಮಾರು 5ಕಿ.ಮೀ … [Read more...] about ಗಾಳಿ, ಮಳೆಗೆ ಅಪಾರ ಹಾನಿ