ಭಾಷಣ ಸ್ಪರ್ಧೆ-2021ಸ್ಪರ್ಧಿಯ ಸಂಖ್ಯೆ ( Contestant Number) -6ವಿಷಯ; ನನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರತಾಲ್ಲೂಕು ; ತೀರ್ಥಹಳ್ಳಿ , ಶಿವಮೊಗ್ಗಸುದ್ದಿಗಾಗಿ ಗ್ರುಪ್ ಸೇರಲು ಈ ಲಿಂಕ್ ಒತ್ತಿ ; Join our whatsapp groupವಿಡಿಯೋ ಕಳುಹಿಸಲು ಪ್ರಾರಂಭ ದಿನಾಂಕ 15/8/2021 ರಿಂದ-31-08-2021 ರವರೆಗೆ ಕಳುಹಿಸ ಬಹುದುಮಾಹಿತಿಗಾಗಿ ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ … [Read more...] about ಭಗತ್ ಸಿಂಗ್ ಕುರಿತು ಮಾತುಗಳು#ಭಾಷಣ
ಕ್ರಾಂತಿಕಾರಿ
ಕಾಂಗ್ರೇಸ್ – ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗುವುದು ಖಚಿತ, ಮುಖ್ಯಮಂತ್ರಿ ಬಿಎಸ್ ಯಡ್ಯೂರಪ್ಪ. ಏಕ ದಿನ ಕಾ ಬಾದ್ ಶಾ – ಎಸ್ ಎಲ್ ಘೋಟ್ನೆಕರ
ಹಳಿಯಾಳ: ಬಿಜೆಪಿ ಪಕ್ಷವು ರಾಜಭವನವನ್ನು ದುರುಪಯೋಗಪಡಿಸಿ ಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೋಲೆ ನಡೆಸಿದೆ. ಬಹುಮತವಿಲ್ಲದೇ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಬಹುದಿನ ನಡೆಯದು ಎಂದು ವಿ.ಪ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದ್ದಾರೆ. ತಮ್ಮ ಕಾರ್ಯಾಲಯದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಅತೀ ಶೀಘ್ರ ಜೆ.ಡಿ.ಎಸ್ ಹಾಗೂ ಕಾಂಗ್ರೆಸ್ ನೇತ್ರತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ … [Read more...] about ಕಾಂಗ್ರೇಸ್ – ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗುವುದು ಖಚಿತ, ಮುಖ್ಯಮಂತ್ರಿ ಬಿಎಸ್ ಯಡ್ಯೂರಪ್ಪ. ಏಕ ದಿನ ಕಾ ಬಾದ್ ಶಾ – ಎಸ್ ಎಲ್ ಘೋಟ್ನೆಕರ
ದೇಶದ ಪ್ರತಿಯೊಂದು ನಾಗರಿಕನ ಮತ ಕ್ರಾಂತಿಕಾರಿ ಅಸ್ತ್ರವಿದ್ದಂತೆ; ಸಚಿವ ಆರ್.ವಿ ದೇಶಪಾಂಡೆ
ಹಳಿಯಾಳ: ದೇಶದ ಪ್ರತಿಯೊಂದು ನಾಗರಿಕನ ಮತ ಕ್ರಾಂತಿಕಾರಿ ಅಸ್ತ್ರವಿದ್ದಂತೆ ಅದನ್ನು ಅಭಿವೃದ್ಧಿ ಪರ, ಜನಪರ ಇರುವವರಿಗೆ ಚಲಾಯಿಸಿ ಉತ್ತಮ ಅಭಿವೃದ್ಧಿಯುಳ್ಳ ಪಕ್ಷ ಆರಿಸಿ ಅಧಿಕಾರಕ್ಕೆ ತನ್ನಿ ಕೆಲಸ ಮಾಡದೆ ಇರುವವರನ್ನು ಮನೆಗೆ ಕಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ನುಡಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಉತ್ತರ ಕನ್ನಡ ಜಿಲ್ಲೆ, ಹಳಿಯಾಳ ತಾಲೂಕು ಪಂಚಾಯತ್ ರಾಜ್ ಇಂಜನೀಯರಿಂಗ್ ಉಪ ವಿಭಾಗದ ಅಡಿಯಲ್ಲಿ 2017-18 ನೇ ಸಾಲಿನ … [Read more...] about ದೇಶದ ಪ್ರತಿಯೊಂದು ನಾಗರಿಕನ ಮತ ಕ್ರಾಂತಿಕಾರಿ ಅಸ್ತ್ರವಿದ್ದಂತೆ; ಸಚಿವ ಆರ್.ವಿ ದೇಶಪಾಂಡೆ