ಹಳಿಯಾಳ:- ದಾಂಡೇಲಿ ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಮತ್ತು ಕ್ರೀಯಾಶೀಲ ವ್ಯಕ್ತ್ತಿತ್ವದ ನ್ಯಾಯವಾದಿ ಅಜಿತ ನಾಯಕರ ಬರ್ಬರ ಹತ್ಯೆಯನ್ನು ಖಂಡಿಸುವುದಾಗಿ ಹಾಗೂ ಶೀಘ್ರವಾಗಿ ಆರೋಪಿಗಳನ್ನು ಬಂಧಿಸಲು ಪೋಲಿಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ತಮ್ಮ ಶೋಕ ಸಂದೇಶದಲ್ಲಿ ಹೇಳಿಕೆ ನೀಡಿರುವ ಅವರು ಅಜೀತ್ ಹತ್ಯೆಯ ಬಗ್ಗೆ ತಿಳಿದು ತುಂಬಾ ಆಘಾತವಾಯಿತು. ದಾಂಡೇಲಿಯ ಪ್ರಸಿದ್ಧ ನ್ಯಾಯವಾದಿಗಳಾಗಿದ್ದ ಅವರು ಬ್ಲಾಕ್ … [Read more...] about ಖ್ಯಾತ ನ್ಯಾಯವಾದಿ ಅಜೀತ ನಾಯ್ಕ ಹತ್ಯೆಗೆ ಸಚಿವ ದೇಶಪಾಂಡೆ ಖಂಡನೆ ಶೀಘ್ರ ಆರೋಪಿಗಳನ್ನು ಬಂಧಿಸುವಂತೆ ಇಲಾಖೆಗೆ ನಿರ್ದೇಶನ
ಖಂಡನೆ
ರಾಹುಲ್ ರೋಡ ಶೋ ಕಿಡಿಗೇಡಿಗಳ ಕೃತ್ಯಕ್ಕೆ ಹೊನ್ನಾವರ ಕಾಂಗ್ರೆಸ್ ಖಂಡನೆ
ಹೊನ್ನಾವರ :ನಿನ್ನೆ ಹೊನ್ನಾವರದಲ್ಲಿ ಅಭೂತಪೂರ್ವ ಜನಬೆಂಬಲದೊಂದಿಗೆ ನಡೆದ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧೀಯವರ ರೋಡ್ ಶೋ ಕಾರ್ಯಕ್ರಮದಲ್ಲಿ ಐದಾರು ಕಿಡಿಗೇಡಿಗಳಿಂದ ನಡೆದ ಮೊದಿ ಪರ ಘೋಷಣೆಯನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತೀವ್ರವಾಗಿ ಖಂಡಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಬಿ.ಜೆ.ಪಿ. ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೊನ್ನಾವರಕ್ಕೆ ಆಗಮಿಸಿದ್ದರು. ಆಗ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಬಹಿರಂಗವಾಗಿ … [Read more...] about ರಾಹುಲ್ ರೋಡ ಶೋ ಕಿಡಿಗೇಡಿಗಳ ಕೃತ್ಯಕ್ಕೆ ಹೊನ್ನಾವರ ಕಾಂಗ್ರೆಸ್ ಖಂಡನೆ