ಹೊನ್ನಾವರ:"ಸಂಗೀತ,ಸಾಹಿತ್ಯ,ಚಿತ್ರಕಲೆ ಮೊದಲಾದ ಹವ್ಯಾಸಗಳಿದ್ದರೆ ವ್ಯಕ್ತಿಯ ವೃತ್ತಿ ಜೀವನಕ್ಕೆ ಇನ್ನಷ್ಟು ಮೆರಗು ಪ್ರಾಪ್ತವಾಗುವ ಜೊತೆಗೆ ಆತನ ಬದುಕು ಸುಂದರವಾಗುತ್ತದೆ'ಎಂದು ಹವ್ಯಾಸಿ ಕರಕುಶಲ ಕಲಾವಿದರೂ ಆಗಿರುವ ಪ್ರೊ.ಪಿ.ಡಿ.ನಾಯ್ಕ ಅಭಿಪ್ರಾಯಪಟ್ಟರು. 33 ವರ್ಷಗಳ ಕಾಲ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಗುರುವಾರ ವೃತ್ತಿಯಿಂದ ನಿವೃತ್ತರಾದ ತಮಗೆ ಕಾಲೇಜಿನಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ … [Read more...] about ‘ಉತ್ತಮ ಹವ್ಯಾಸದಿಂದ ವೃತ್ತಿಗೆ ಇನ್ನಷ್ಟು ಮೆರಗು’
ಗಾಂಧಿ
ರಾಹುಲ್ ಗಾಂಧಿ ಹುಟ್ಟು ಹಬ್ಬ ಆಚರಣೆ
ದಾಂಡೇಲಿ :ರಾಹುಲ್ ಗಾಂದಿ ಹುಟ್ಟುಹಬ್ಬದ ನಿಮಿತ್ತ ಸ್ಥಳೀಯ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸಾರ್ವಜನಿಕ ಆಸ್ಪತ್ರೆಯಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯತ ತಂಗಳ, ವೈದ್ಯಾಧಿಕಾರಿ ಡಾ.ವಿಜಯ, ಹಳಿಯಾಳ-ಜೊಯಿಡಾ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿ, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ ಮುಂಗರವಾಡಿ, … [Read more...] about ರಾಹುಲ್ ಗಾಂಧಿ ಹುಟ್ಟು ಹಬ್ಬ ಆಚರಣೆ