ಹೊನ್ನಾವರ:ತಾಲೂಕಿನ ಹೊಸಾಡದ ರಂಗಿನಮೋಟಾದಲ್ಲಿ ಭಟ್ಕಳ ಶಾಸಕ ಮಂಕಾಳ ವೈದ್ಯ ಅವರ ಉಪಸ್ಥಿತಿಯಲ್ಲಿ ವಾಲಿಬಾಲ್ ಪಂದ್ಯಾವಳಿಯ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದಾಗ ಅಲ್ಲಿಗೆ ಸಮೀಪದಲ್ಲಿ ವ್ಯಕ್ತಿಯೊಬ್ಬನ ಕೈಯಲ್ಲಿ ಸಿಡಿಮದ್ದು ಸ್ಪೋಟಗೊಂಡ ಘಟನೆ ರವಿವಾರ ರಾತ್ರಿ ನಡೆದಿದೆ. ಪ್ರಭಾತನಗರದ ರೈಮಂಡ್ ಕೈತಾನ ಮಿರಾಂಡ (24) ಎಂಬುವವನು ಸಿಡಿಮದ್ದು ಸಿಡಿಸಿ ಗಾಯಗೊಂಡ ವ್ಯಕ್ತಿ. ಹೊಸಾಡದಲ್ಲಿ ಶರಾವತಿ ಫ್ರೆಂಡ್ಸ್ ಅವರು ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯ … [Read more...] about ಕೈಯಲ್ಲಿ ಸಿಡಿಮದ್ದು ಸ್ಪೋಟ; ಗಾಯಗೊಂಡ ರೈಮಂಡ್ ಕೈತಾನ ಮಿರಾಂಡ
ಗಾಯಗೊಂಡ
ಯಶೋಧರ ನಾಯ್ಕ ಟ್ರಸ್ಟನಿಂದ ಸರ್ಕಾರಿ ಆಸ್ಪತ್ರೆಗೆ ತುರ್ತು ನಿಘಾ ಘಟಕದ ಊಪಕರಣಗಳ ದೇಣಿಗೆ
ಹೊನ್ನಾವರ;ಸಮಾಜ ಸೇವಕ,ಊದ್ಯಮಿ ಯಶೋಧರ ನಾಯ್ಕ ಟ್ರಸ್ಟನಿಂದ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸುಮಾರು ಒಂದುವರೆ ಲಕ್ಷ ರೂಪಾಯಿ ವೆಚ್ಚದ ಹೊನ್ನಾವರ ಸರ್ಕಾರಿ ಆಸ್ಪತ್ರಗೆ ತುರ್ತು ನಿಘಾ ಘಟಕದ ಊಪಕರಣಗಳನ್ನು ದೇಣಿಗೆ ನೀಡಿದರು. ಈ ಸಂಧರ್ಬದಲ್ಲಿ ಮಾತನಾಡಿದ ಅವರು ಹೊನ್ನಾವರ ಜನತೆಗೆ ಅತ್ಯಂತ ಅವಶ್ಯವಾಗಿರುವ ಸರ್ಕಾರಿ ಆಸ್ಪತ್ರೆಗೆ ವೈದ್ಯಾಧಿಕಾರಿಗಳು ತುರ್ತು ನಿಘಾ ಘಟಕ ಬೇಡಿಕೆ ಬಂದ ಹಿನ್ನಲೆಯಲ್ಲಿ ಈ ಊಪಕರಣಗಳನ್ನು ನೀಡಿದ್ದೇನೆ.ನಮ್ಮ ಟ್ರಸ್ಠ ಸಾಮಾಜಿಕ … [Read more...] about ಯಶೋಧರ ನಾಯ್ಕ ಟ್ರಸ್ಟನಿಂದ ಸರ್ಕಾರಿ ಆಸ್ಪತ್ರೆಗೆ ತುರ್ತು ನಿಘಾ ಘಟಕದ ಊಪಕರಣಗಳ ದೇಣಿಗೆ