ಹೊನ್ನಾವರ . ಕರ್ನಾಟಕ ರಾಜಕೀಯ ವ್ಯವಸ್ದೆಗೆ ಹೊಸ ತಿರುವು ಸಂಭವಿಸುವ ಸಾಧ್ಯತೆ ದಟ್ಟವಾಗಿದ್ದು ಆ ನಿಟ್ಟಿನಲ್ಲಿ ರಾಷ್ಟೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಹೊಸ ಪಕ್ಷವೊಂದು 224 ಕ್ಷೇತ್ರದಲ್ಲಿ ಸಂಚರಿಸಿ ಅಭ್ಯರ್ಥಿಯ ಕಣಕಿಳ್ಳಿಸುವ ಸಿದ್ದತೆಯಲ್ಲಿ ತೊಡಗಿದೆ. ಹೊನ್ನಾವರದಲ್ಲಿ ನಡೆದ ಮಾದ್ಯಮಗೊಷ್ಟಿಯಲ್ಲಿ ಎಂ.ಇ.ಪಿ ಪಕ್ಷದ ರಾಜ್ಯ ಸಂಚಾಲಕರಾದ ಸಿ.ಎಂ. ಶಹಾಬಾಜ್ ಖಾನ್ ಮಾತನಾಡಿ ಕರ್ನಾಟಕ ರಾಜ್ಯ ಐತಿಹಾಸಿಕ ಪ್ರಸಿದ್ದತೆಯನ್ನು ಪಡೆದಿದೆ. ಹಲವು ಸಾದನೆಯನ್ನು ಸಾಧಿಸಿದೆ … [Read more...] about ಎಂ.ಇ.ಪಿ ಪಕ್ಷ ಈ ಬಾರಿ ಕರ್ನಾಟಕ ವಿಧಾನಸಭೆಯಲ್ಲಿ ಸ್ಪರ್ಧೆ, 150 ಸ್ದಾನದಲ್ಲಿ ಗೆಲವು ಸಾದಿಸುವ ವಿಶ್ವಾಸ