ದಾಂಡೇಲಿ:ನಗರದ ಜೆ.ಎನ್.ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕಿನಲ್ಲಿ ಹತ್ತೂ ರೂ ನಾಣ್ಯ ಸ್ವೀಕೃತಿಗೆ ಸಂಬಂಧಪಟ್ಟಂತೆ ಕಳೆದ ಕೆಲ ದಿನಗಳಿಂದ ಗೊಂದಲ ಏರ್ಪಟ್ಟಿದ್ದು, ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೊನ್ನೆ ಶನಿವಾರ ನಗರದ ಯುವ ಮುಖಂಡ ಸುಧೀರ ಶೆಟ್ಟಿಯವರು ಎಂದಿನಂತೆ ತಮ್ಮ ಹಾಲಿನ ವ್ಯವಹಾರಕ್ಕೆ ಸಂಬಂಧಿಸಿದ ಹಣವನ್ನು ಹಾಲಿನ ಕಂಪೆನಿಯ ಉಳಿತಾಯ ಖಾತೆಗೆ ನೇರವಾಗಿ ವರ್ಗಾಯಿಸಲು ಸಿಂಡಿಕೇಟ್ ಬ್ಯಾಂಕಿಗೆ … [Read more...] about ಹತ್ತು ರೂ ನಾಣ್ಯದ ಬಗ್ಗೆ ತಗಾದೆ ಎತ್ತುತ್ತಿರುವ ಸಿಂಡಿಕೇಟ್ ಬ್ಯಾಂಕ್
ಗೊಂದಲ
ಜಿ.ಆರ್. ಪಾಟೀಲರು ಗೊಂದಲ ನಿರ್ಮಿಸುತ್ತಿದ್ದಾರೆ- ಕಲಶೆಟ್ಟಿ
ದಾಂಡೇಲಿ:ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿರುವ ನಿವೃತ್ತ ಡಿ.ವೈ.ಎಸ್.ಪಿ ಜಿ.ಆರ್. ಪಾಟೀಲರು ಪಕ್ಷ ಸಂಘಟನೆಯನ್ನೂ ಮಾಡದೇ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಹಳಿಯಾಳ-ದಾಂಡೇಲಿ-ಜೋಯಿಡಾದ ಭಾ.ಜ.ಪ ಘಟಕಗಳ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಮತ್ತು ಮುಖಂಡರ ವಿಶ್ವಾಸವನ್ನೂ ಪಡೆಯದೇ ಕ್ಷೇತ್ರದಲ್ಲಿ ಸಂಚರಿಸುತ್ತ, ತಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತ ಗೊಂದಲ ನಿರ್ಮಿಸುತ್ತಿರುವುದು ಸರಿಯಲ್ಲ ಎಂದು ದಾಂಡೇಲಿ ಘಟಕದ ಅಧ್ಯಕ್ಷ … [Read more...] about ಜಿ.ಆರ್. ಪಾಟೀಲರು ಗೊಂದಲ ನಿರ್ಮಿಸುತ್ತಿದ್ದಾರೆ- ಕಲಶೆಟ್ಟಿ
ಜೌಷಧಿ ಮಾರಾಟ ಅಂಗಡಿಗಳ ಮಾಲಿಕರು ತಮ್ಮ ವಿವಿಧ ಬೇಡಿಕೆ ಮತ್ತು ಗೊಂದಲಗಳ ನಿವಾರಣೆಗೆ ಒತ್ತಾಯಿಸಿ ತಹಶೀಲದಾರ ಅವರಿಗೆ ಮನವಿ
ಹಳಿಯಾಳ :ಅಂತರಜಾಲದ ಮೂಲಕ ಮಾರಾಟ ಮಾಡುವ ಜೌಷದಿಗಳ ವ್ಯಾಪಾರವನ್ನು ಹಾಗೂ ಯಾವುದೆ ಅಡೆತಡೆಯಿಲ್ಲದೇ ಸಿಗುವ ಮಾದಕ ಮತ್ತು ಪ್ರತಿಬಂಧಕ ವಸ್ತುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಿಸಿ ಅಖಿಲ್ ಭಾರತ ಜೌಷಧ ವ್ಯಾಪಾರಿಗಳ ಸಂಘ ಹಾಗೂ ಕರ್ನಾಟಕ ಔಷಧ ವ್ಯಾಪಾರಿಗ ಸಂಘದವರು ನೀಡಿದ ಬಂದ್ ಕರೆಯ ಹಿನ್ನಲೆಯಲ್ಲಿ ಹಳಿಯಾಳ ಪಟ್ಟಣದ ಎಲ್ಲಾ ಮೆಡಿಕಲ್ ಶಾಪ್ಗಳನ್ನು ಮುಚ್ಚುವುದರ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತ ಪಡಿಸಿದರು. ಮುಂಜಾನೆಯಿಂದಲೇ ಹಳಿಯಾಳದ ಎಲ್ಲ … [Read more...] about ಜೌಷಧಿ ಮಾರಾಟ ಅಂಗಡಿಗಳ ಮಾಲಿಕರು ತಮ್ಮ ವಿವಿಧ ಬೇಡಿಕೆ ಮತ್ತು ಗೊಂದಲಗಳ ನಿವಾರಣೆಗೆ ಒತ್ತಾಯಿಸಿ ತಹಶೀಲದಾರ ಅವರಿಗೆ ಮನವಿ