ಕಾರವಾರ: ಕರ್ನಾಟಕ ಗೋವಾ ಗಡಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕರುನಾಡ ರಕ್ಷಣಾ ವೇದಿಕೆಯವರು ಗಮನ ಸೆಳೆದರು. ಕಾರವಾರದ ಸದಾಶಿವಗಡ ಪ್ರದೇಶ ಗೋವಾ ಗಡಿಯಾಗಿದ್ದು, ಇಲ್ಲಿನ ಹಲವು ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕಿದೆ ಎಂದು ವೇದಿಕೆ ಅಧ್ಯಕ್ಷ ಎನ್. ದತ್ತಾ ಶಾಸಕ ಸತೀಶ್ ಸೈಲ್ ಬಳಿ ಮನವಿ ಮಾಡಿದರು. ಗಡಿಭಾಗದ ಅಭಿವೃದ್ದಿಗೆ ಗಮನ ಹರಿಸುವದಾಗಿ ಶಾಸಕರು ಭರವಸೆ ನೀಡಿದರು. ಸ್ಥಳೀಯ ಗ್ರಾಮ ಪಂಚಾಯತ ಸದಸ್ಯ ಸುರಜ ದೇಸಾಯಿ, ಸದಾಶಿವಗಡ ಶಾಲಾ ಮುಖ್ಯೋದ್ಯಾಪಕಿ … [Read more...] about ಗೋವಾ ಗಡಿಯಲ್ಲಿ ಕನ್ನಡ ರಾಜ್ಯೋತ್ಸವ
ಗೋವಾ ಗಡಿ
ಸಾರಿಗೆ ಅಧಿಕಾರಿಗಳಿಂದ ಅವೈಜ್ಞಾನಿಕವಾಗಿ ದರ ನಿಗದಿ – ಹರಾಜಲ್ಲಿ ಭಾಗಿಯಾಗದೇ ಅನಾಥವಾಗಿ ಉಳಿದಿರುವ ಅಬಕಾರಿ ವಾಹನಗಳು
ಕಾರವಾರ: ಅಕ್ರಮ ಮದ್ಯ ಸಾಗಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ವಿವಿಧ ಭಾಗದಲ್ಲಿ ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯುವುದರ ಜೊತೆಗೆ ಸಾಗಾಟಕ್ಕೆ ಬಳಸಲಾಗುವ ದ್ವಿಚಕ್ರ ಹಿಡಿದ ಭಾರೀ ವಾಹನಗಳು ಈಗ ಇಲಾಖೆ ಆವರಣದಲ್ಲಿಯೇ ನಿಂತು ಗುಜರಿಗೆ ಹಾಕುವ ಸ್ಥಿತಿಗೆ ತಲುಪಿದೆ. ಆದರೆ, ವಾಹನಗಳ ಹರಾಜು ಹಾಕುವ ಸಂದರ್ಭದಲ್ಲೂ ಆರ್ಟಿಓ ಅಧಿಕಾರಿಗಳ ಅವೈಜ್ಞಾನಿಕ ಮೌಲ್ಯಮಾಪನದಿಂದಾಗಿ ಖರೀದಿಗೆ ಯಾರು ಮುಂದೆ ಬರುತ್ತಿಲ್ಲ! ಗೋವಾ ಗಡಿ, … [Read more...] about ಸಾರಿಗೆ ಅಧಿಕಾರಿಗಳಿಂದ ಅವೈಜ್ಞಾನಿಕವಾಗಿ ದರ ನಿಗದಿ – ಹರಾಜಲ್ಲಿ ಭಾಗಿಯಾಗದೇ ಅನಾಥವಾಗಿ ಉಳಿದಿರುವ ಅಬಕಾರಿ ವಾಹನಗಳು