ಕಾರವಾರ:ಕರ್ನಾಟಕದ ಗಡಿಭಾಗವಾದ ಕಾರವಾರ ಗ್ರಾಮೀಣ ಭಾಗಗಳ ಮಕ್ಕಳನ್ನು ಗೋವಾ ಸರ್ಕಾರ ಸೆಳೆಯುತ್ತಿದೆ. ನಿತ್ಯ ಬೆಳಗಾದರೆ ಪರರಾಜ್ಯದಿಂದ ಬರುವ ವಾಹನಗಳು ಕನ್ನಡಿಗರ ಮಕ್ಕಳನ್ನು ಗೋವಾ ಶಿಕ್ಷಣ ಕಲಿಕೆಗೆ ಒಯ್ಯುತ್ತಿವೆ. ಹೀಗಾಗಿ ಕರ್ನಾಟಕದ ಗಡಿಯಲ್ಲಿ ಕನ್ನಡ ಕರಗುತ್ತಿದೆ. ಗೋವಾದಲ್ಲಿ ಕಲಿತರೆ ಖಚಿತ ಉದ್ಯೋಗ ದೊರೆಯುತ್ತದೆ ಎಂಬ ನಂಬಿಕೆಯಿಂದ ಪಾಲಕರು ತಮ್ಮ ಮಕ್ಕಳನ್ನು ಗೋವಾ ಶಾಲೆಗೆ ಕಳುಹಿಸುತ್ತಿದ್ದಾರೆ.ಕರ್ನಾಟಕ ಹಾಗೂ ಗೋವಾ ರಾಜ್ಯದ ಗಡಿಭಾಗವಾಗಿರುವ … [Read more...] about ಕಾರವಾರ ಗಡಿಯಲ್ಲಿ ಕನ್ನಡ ಕರಗುತ್ತಿದೆ
ಗೋವಾ ಸರ್ಕಾರ
ಗೋವಾ ಸರ್ಕಾರ ಯಾವುದೇ ನೋಟಿಸ್ ಕೂಡ ನೀಡದೆಯೇ ತೆರವು ಕಾರ್ಯಾಚರಣೆ
ಪಣಜಿ(ವಾಸ್ಕೊ): ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕರ್ ಸರ್ಕಾರ ಬೈನಾದಲ್ಲಿ 2004 ರಿಂದ ಕನ್ನಡಿಗರನ್ನು ಒಕ್ಕಲೆಬ್ಬಿಸುವ ಕೃತ್ಯವನ್ನು ಎಸಗುತ್ತಿದೆ. ಬೈನಾದಲ್ಲಿ ಕಳೆದ 40 ವರ್ಷಗಳ ಹಿಂದೆ ಬಸವಾಭಿಮಾನಿಗಳು ಕಟ್ಟಿಕೊಂಡಿದ್ದ ದೇವಸ್ಥಾನವನ್ನು ಕೂಡ ಗೋವಾ ಸರ್ಕಾರ ಯಾವುದೇ ನೋಟಿಸ್ ಕೂಡ ನೀಡದೆಯೇ ತೆರವು ಕಾರ್ಯಾಚರಣೆ ಕೈಗೊಂಡಿದೆ. ಲಂಡನ್ನಲ್ಲಿ ಪ್ರಧಾನಿ ಮೋದಿಯವರು ಬಸವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ತಮ್ಮ ಬಸವಾಭಿಮಾನವನ್ನು ಎತ್ತಿತೋರಿಸಿದರೆ, ಅದೇ ಬಿಜೆಪಿ … [Read more...] about ಗೋವಾ ಸರ್ಕಾರ ಯಾವುದೇ ನೋಟಿಸ್ ಕೂಡ ನೀಡದೆಯೇ ತೆರವು ಕಾರ್ಯಾಚರಣೆ
ಕನ್ನಡಿಗರನ್ನು ನಿರಾಶ್ರಿತರನ್ನಾಗಿ ಮಾಡಿರುವ ಗೋವಾ ಸರ್ಕಾರ
ಹಳಿಯಾಳ: ನೆರೆ ರಾಜ್ಯ ಗೋವಾದ ಬೈನಾ ಕಡಲ ತೀರದಲ್ಲಿರುವ ಬಡ ಕನ್ನಡಿಗರ ಮನೆಗಳನ್ನು ಕೆಡವಿಹಾಕಿ ಕನ್ನಡಿಗರನ್ನು ನಿರಾಶ್ರಿತರನ್ನಾಗಿ ಮಾಡಿರುವ ಗೋವಾ ಸರ್ಕಾರದ ಅಮಾನವೀಯ ಕೃತ್ಯವನ್ನು ಬಲವಾಗಿ ಖಂಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಈ ಹಿಂದೆ ಕೂಡ ಬೈನಾದಲ್ಲಿನ ಕನ್ನಡಿಗರ ಕುಟುಂಬಗಳನ್ನು ಎತ್ತಂಗಡಿ ಮಾಡಲು ಗೋವಾ ಸರ್ಕಾರ ಸಾಕಷ್ಟು … [Read more...] about ಕನ್ನಡಿಗರನ್ನು ನಿರಾಶ್ರಿತರನ್ನಾಗಿ ಮಾಡಿರುವ ಗೋವಾ ಸರ್ಕಾರ