ಹೊನ್ನಾವರ:ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶೀಘ್ರ ಲಿಪಿಕಾರರಾಗಿ ಕಾರ್ಯನಿರ್ವಹಿಸಿದ ಸವಿತಾ ಸರ್ವೇಶ್ವರ ಭಟ್ಟ ಸೇವೆಯಿಂದ ನಿವೃತ್ತರಾದ ಪ್ರಯುಕ್ತ ಹೊನ್ನಾವರ ನ್ಯಾಯಾಲಯದಲ್ಲಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ತಮ್ಮ 38 ವರ್ಷಗಳಿಗೆ ಮೇಲ್ಪಟ್ಟ ನ್ಯಾಯಾಂಗ ಇಲಾಖೆಯ ಸೇವೆಯ ಆರಂಭದ ದಿನಗಳ ಹಾಗೂ ಕೊನೆಯ ಅವಧಿಯನ್ನು ನೆನಪಿಸಿಕೊಂಡ ಸವಿತಾ ಸರ್ವೇಶ್ವರ ಭಟ್ಟ ಸರ್ಕಾರದ ಸೇವೆ ದೇವರ ಸೇವೆಯಂತೆ. ಪೂಜ್ಯಭಾವದಿಂದ ಸೇವೆಯಲ್ಲಿ ತೊಡಗಿಕೊಂಡಾಗ ನಮಗೂ, ನಮ್ಮ … [Read more...] about ತಮ್ಮ 38 ವರ್ಷಗಳಿಗೆ ಮೇಲ್ಪಟ್ಟು ನ್ಯಾಯಾಂಗ ಇಲಾಖೆಯ ಸೇವೆ ಮಾಡಿ ನಿವೃತ್ತರಾದ ಸವಿತಾ ಸರ್ವೇಶ್ವರ ಭಟ್ಟ
ಗೌರವ
ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೀ ಸ್ವಯಂಪ್ರಕಾಶ ಸ್ವಾಮೀಜಿ ಭೇಟಿ
ಗೋಕರ್ಣ:ಶ್ರೀ ಶ್ರೀ ಸ್ವಯಂಪ್ರಕಾಶ ಸ್ವಾಮೀಜಿ , ಕಾರಣಗಿರಿ , ಹೊಸನಗರ - ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ 'ಗೋಕರ್ಣ ಗೌರವ' ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಪ್ರಧಾನ ಅರ್ಚಕ ವೇ ಶಿತಿಕಂಠ ಹಿರೇಭಟ್ ದೇವಾಲಯದ ವತಿಯಿಂದ ಸ್ವಾಮೀಜಿಗಳಿಗೆ ತಾಮ್ರಪತ್ರ ಸ್ಮರಣಿಕೆ ನೀಡಿ ಗೌರವಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ , ಉಪಾಧಿವಂತ ಮಂಡಳಿಯ ಸದಸ್ಯರು … [Read more...] about ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೀ ಸ್ವಯಂಪ್ರಕಾಶ ಸ್ವಾಮೀಜಿ ಭೇಟಿ