ಕಾರವಾರ: ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು. ಅವ್ಯವಸ್ಥೆಯಿಂದ ಕೂಡಿರುವ ಕಾಲೇಜಿನಲ್ಲಿ 700ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಅವಷ್ಯವಿರುವ ಕೊಠಡಿ, ಪ್ರಯೋಗಾಲಯ, ಗೃಂಥಾಲಯ ಮೊದಲಾದ ಸೌಕರ್ಯಗಳಿಂದ ಕಾಲೇಜು ವಂಚಿತವಾಗಿದೆ. 2009ರಲ್ಲಿ ಸ್ಥಾಪನೆಯಾದ ಕಾಲೇಜಿಗೆ ಈವರೆಗೂ ಯಾವದೇ ಕನಿಷ್ಟ ಮೂಲಭುತ ಸೌಕರ್ಯವೂ ದೊರೆತಿಲ್ಲ ಎಂದು … [Read more...] about ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ