ಹೊನ್ನಾವರ: ಕನ್ನಡಪರ ಸಂಘಟನೆಯವರು ಪರಭಾಷಾವಿರೋಧಿಗಳಲ್ಲ. ಕನ್ನಡಭಾಷೆಗೆ ಅನ್ಯಾಯವಾಗುವ ಪ್ರಸಂಗ ಎದುರಾದರೆ ಯಾವುದೇ ಪಕ್ಷದ ವಿರುದ್ದ ಹೋರಾಡಲು ಹಿಂಜರಿಯುದಿಲ್ಲ ಎಂದು ಕನ್ನಡಸಿರಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಆನಂದಕುಮಾರ ಹೇಳಿದರು.ಅವರು ಕರ್ನಾಟಕ ಕ್ರಾಂತಿರAಗದ ಸಾಲ್ಕೋಡ್ ಘಟಕದ ಮೂರನೇ ವರ್ಷದ ವಾರ್ಷಿಕೊತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡುತ್ತಾ ನಮ್ಮ ನಾಡು ಪರಭಾಷೆಯ ಹಿನ್ನಲೆಯಲ್ಲಿ ಒಡೆದು ಹಾಳಾಗುತ್ತದೆ. ನಮ್ಮಲ್ಲಿ ಭಾಷೆಯ ಬಗ್ಗೆ ಒಗ್ಗಟ್ಟಿನ ಕೊರತೆ … [Read more...] about ಕನ್ನಡಭಾಷೆಗೆ ಅನ್ಯಾಯವಾಗುವ ಪ್ರಸಂಗ ಎದುರಾದರೆ ಯಾವುದೇ ಪಕ್ಷದ ವಿರುದ್ದ ಹೋರಾಡಲು ಹಿಂಜರಿಯುದಿಲ್ಲ;ಆನಂದಕುಮಾರ
ಗ್ರಾಮೀಣ ಭಾಗ
ಕಾರ್ಯಕರ್ತನ ರಸ್ತೆಬದಿಯ ಟಿಪಿನ್ ಸೆಂಟರ್ನಲ್ಲಿ ಟೀ ಕುಟಿದು ಕುಶಲೋಪರಿ ವಿಚಾರಿಸಿದ ಶಾಸಕ ದಿನಕರ ಶೆಟ್ಟಿ
ಹೊನ್ನಾವರ – ತಾಲೂಕಿನ ಕೆ.ಇ.ಬಿ ಎದುರು ಇರುವ ಮಾರಿಕಾಂಬ ಟಿಫಿನ್ ಸೆಂಟರ್ಗೆ ಶಾಸಕ ದಿನಕರ ಶೆಟ್ಟಿ ಬೇಟಿ ನೀಡಿ ಟೀ ಕುಡಿದರು. ಇದರಲ್ಲೇನು ವಿಶೇಷ ಅಂತೀರಾ..? ಮಾರಿಕಾಂಬಾ ಟಿಫಿನ್ ಸೆಂಟರ್ ನಡೆಸುತ್ತಿರುವ ಸಂತೋಷ ಭಂಡಾರಿ ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಿನಕರ ಶೆಟ್ಟಿ ಪರವಾಗಿ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಚುನಾವಣೆಯಲ್ಲಿ ಗೆದ್ದು ಶಾಸಕನಾದ ನಂತರವೂ ತನ್ನ ಗೆಲುವಿಗೆ ಶ್ರಮವಹಿಸಿದ್ದ ಕಾರ್ಯಕರ್ತನನ್ನು … [Read more...] about ಕಾರ್ಯಕರ್ತನ ರಸ್ತೆಬದಿಯ ಟಿಪಿನ್ ಸೆಂಟರ್ನಲ್ಲಿ ಟೀ ಕುಟಿದು ಕುಶಲೋಪರಿ ವಿಚಾರಿಸಿದ ಶಾಸಕ ದಿನಕರ ಶೆಟ್ಟಿ
ನಿರುದ್ಯೋಗಿ ಯುವಕ-ಯುವತಿಯರಿಗೆ ವರದಾನ ಹಳಿಯಾಳದ ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟಿ
ಹಳಿಯಾಳ: ಕರ್ನಾಟಕದ ಹಲವಾರು ಜಿಲ್ಲೆಗಳ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವ ಉದ್ಯೋಗ ಕೈಗೊಳ್ಳುವುದಕ್ಕಾಗಿ ಹಲವಾರು ರೀತಿಯ ಉಚಿತ ತರಬೇತಿಗಳನ್ನು ನೀಡುವ ಮೂಲಕ ಹಳಿಯಾಳದ ದೇಶಪಾಂಡೆ ಆರ್ಸೆಟಿ, ದೇಶದಲ್ಲಿಯೇ ಅತ್ಯುತ್ತಮ ತರಬೇತಿ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಹಳಿಯಾಳ ತಾಲೂಕು ಪಂಚಾಯತಿ ಎನ್ಆರ್ಎಲ್ಎಮ್ ಫೆಸಿಲಿಟೇಟರ್ ಕವಿತಾ ಕಲಾಲ ಹೇಳಿದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಹಳಿಯಾಳದಲ್ಲಿ 30 ದಿನಗಳ ಫೋಟೋಗ್ರಾಫಿ, ವಿಡಿಯೋಗ್ರಾಪಿ … [Read more...] about ನಿರುದ್ಯೋಗಿ ಯುವಕ-ಯುವತಿಯರಿಗೆ ವರದಾನ ಹಳಿಯಾಳದ ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟಿ
ಉಚಿತ ನೋಟ್ ಬುಕ್ ವಿತರಣೆ
ಹೊನ್ನಾವರ . ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಸಾಹಿತ್ಯ, ಸಮಾಜಸೇವೆ, ಆರ್ಥಿಕ ಆರೋಗ್ಯ ಕೃಷಿ ಮತ್ತು ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆ ಮತ್ತು ಗ್ರಾಮೀಣಾಭಿವೃಧ್ಧಿ ಉದ್ದೇಶದೊಂದಿಗೆ ಹುಟ್ಟಿಕೊಂಡಿದ್ದ ಸಂಪ್ರಭಾ ಗ್ರಾಮೀಣಾಭಿವೃದ್ದಿ ಸಂಸ್ಥೆ ಇದರ ಅಡಿಯಲ್ಲಿ 6 ನೇ ವರ್ಷದ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ವಿನಾಯಕ ನಾಯ್ಕ ಮೂಡ್ಕಣಿ ಸರ್ಕಾರಿ ಪ್ರಾಥಮಿಕ ಶಾಲೆ ಕೆಳಗಿನ ಮೂಡ್ಕಣಿಯಲ್ಲಿ ನೆರವೇರಿಸಿ ಮಾತನಾಡಿ ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ … [Read more...] about ಉಚಿತ ನೋಟ್ ಬುಕ್ ವಿತರಣೆ
ರೈತರಿಗೆ ಎಲ್ಲ ಸೌಲಭ್ಯಗಳು ಸಹಕಾರಿ ಬ್ಯಾಂಕ ಮುಖಾಂತರ ಸಿಗಬೇಕು;ಜಯಶ್ರೀ ಮೊಗೇರ
ಹೊನ್ನಾವರ:ಹೊನ್ನಾವರ ಪಿಎಲ್ಡಿ ಬ್ಯಾಂಕು ಅನೇಕ ಶಾಖೆಗಳು ತೆರೆಯಲು ಹಲವಾರು ನಿರ್ದೇಶಕರ ಶ್ರಮದಿಂದಾಗಿ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಸುವರ್ಣ ಮಹೋತ್ಸವ ಉದ್ಘಾಟಿಸಿದ ರಾಜ್ಯ ಕಾಸ್ಕಾರ್ಡ ಬ್ಯಾಂಕಿನ ಉಪಾಧ್ಯಕ್ಷ ಈಶ್ವರ ನಾಯ್ಕ ಹೇಳಿದರು.ಹೊನ್ನಾವರ: ಹೊನ್ನಾವರ ಪಿಎಲ್ಡಿ ಬ್ಯಾಂಕು ಅನೇಕ ಶಾಖೆಗಳು ತೆರೆಯಲು ಹಲವಾರು ನಿರ್ದೇಶಕರ ಶ್ರಮದಿಂದಾಗಿ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಸುವರ್ಣ ಮಹೋತ್ಸವ ಉದ್ಘಾಟಿಸಿದ ರಾಜ್ಯ ಕಾಸ್ಕಾರ್ಡ ಬ್ಯಾಂಕಿನ ಉಪಾಧ್ಯಕ್ಷ … [Read more...] about ರೈತರಿಗೆ ಎಲ್ಲ ಸೌಲಭ್ಯಗಳು ಸಹಕಾರಿ ಬ್ಯಾಂಕ ಮುಖಾಂತರ ಸಿಗಬೇಕು;ಜಯಶ್ರೀ ಮೊಗೇರ